ಅರಸಿನಮಕ್ಕಿ: ಪಡ್ಡಾಯಿಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ತಿರುಮಲೇಶ್ವರ ಭಟ್ ಹೃದಯಾಘಾತದಿಂದ ನಿಧನ

Suddi Udaya

/05/nisarga-curtain-online-advt-copy.jpg"/>

ಅರಸಿನಮಕ್ಕಿ: ಇಲ್ಲಿಯ ಪಡ್ಡಾಯಿಬೆಟ್ಟು ನಿವಾಸಿ ತಿರುಮಲೇಶ್ವರ ಭಟ್ (83ವ) ರವರು ಇಂದು(ಅ.2) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎಮ್.ಟಿ ಭಟ್ ಎಂದು ಖ್ಯಾತರಾಗಿದ್ದ ಇವರು ಅರಸಿನಮಕ್ಕಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೃತರು ಇಬ್ಬರು ಪುತ್ರರಾದ ವಿಜಯಚಂದ್ರ, ಸುಕೇಶ್, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!