ಅಳದಂಗಡಿಯಲ್ಲಿ “ಅಶ್ವಿ” ಅಲಂಕಾರ ಮಳಿಗೆ ಶುಭಾರಂಭ

Suddi Udaya

ಅಳದಂಗಡಿ: ಇಲ್ಲಿಯ ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಕಿರಣ್ ನಾವರ ಮಾಲಿಕತ್ವದ ಅಶ್ವಿ ಅಲಂಕಾರ ಮಳಿಗೆ ಅ.4ರಂದು ಶುಭಾರಂಭಗೊಂಡಿದೆ.

ನೂತನ ಸಂಸ್ಥೆಯನ್ನು ಸಂತೋಷ್ ಕುಮಾರ್ ಕಾಪಿನಡ್ಕ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪಿ.ಎಚ್ ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ಎನ್ ನಾವರ, ರವಿ ಪೂಜಾರಿ ಹಾರಡ್ಡೆ, ವೀರೇಂದ್ರ ಕುಮಾರ್, ಶ್ರೀಮತಿ ಪುಷ್ಪಾವತಿ ಎನ್ ನಾವರ ಮತ್ತು ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ: ಮದುವೆ, ಹುಟ್ಟುಹಬ್ಬದ ಪಾರ್ಟಿ, ಬೇಬಿ ಶವರ್, ನಾಮಕರಣ ಸಮಾರಂಭ, ವೇದಿಕೆಯ ಅಲಂಕಾರ, ಹಿನ್ನೆಲೆ ಅಲಂಕಾರ,
ಸ್ಟಿಕ್ಕರ್ ಕತ್ತರಿಸುವುದು, ವಿನೈಲ್ ಕತ್ತರಿಸುವುದು, ನಂಬರ್ ಪ್ಲೇಟ್, ಯಾವುದೇ ಕಲಾಕೃತಿಗಳು ಲಭ್ಯವಿದೆ.

Leave a Comment

error: Content is protected !!