ಸವಣಾಲು ದೇವಕಿ ಆಚಾರ್ಯ ಹೃದಯಘಾತದಿಂದ ನಿಧನ

Suddi Udaya

ಬೆಳ್ತಂಗಡಿ :ಸವಣಾಲು ಮಂಜದಬೆಟ್ಟು ದೇವಕಿ ಆಚಾರ್ಯ. (69ವ )ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘತದಿಂದ ಅ. 6ರಂದು ಗಂಡನ ಒಂದನೇ ವರ್ಷದ ತಿಥಿಯ ದಿನದಂದೆ ನಿಧನರಾದರು.ಮಕ್ಕಳಾದ ಸವಿತಾ. ಸಂತೋಷ್. ಮಮತ. ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!