ಅ.11: ಗುರುವಾಯನಕೆರೆಯಲ್ಲಿ ಶ್ರೀ ಹಿತ ಡೆಂಟಲ್ ಝೋನ್ ಶುಭಾರಂಭ

Suddi Udaya

ಗುರುವಾಯನಕೆರೆ: ಇಲ್ಲಿಯ ಹೊಟೇಲ್ ರೇಸ್ ಇನ್ ಜಂಕ್ಷನ್ ಹತ್ತಿರ ನೂತನವಾಗಿ ನಿರ್ಮಾಣವಾದ ಶ್ರೀ ಹಿತ ಡೆಂಟಲ್ ಝೋನ್ ಅ.11 ರಂದು ಶುಭಾರಂಭಗೊಳ್ಳಲಿದೆ ಎಂದು ಡಾ| ಸವನ್ ರೈ ಬಾರ್ದಡ್ಕ ಬಳಂಜ ತಿಳಿಸಿದ್ದಾರೆ.

ಪ್ರಗತಿಪರ ಕೃಷಿಕ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಮತ್ತು ಸುಖ ಸತೀಶ್ ರೈ ಅವರ ಪುತ್ರ ಸವನ್ ರೈ ಅವರು ಗುರುವಾಯನಕೆರೆಯಲ್ಲಿ ಪ್ರಾರಂಭಿಸುವ ಶ್ರೀಹಿತ ಡೆಂಟಲ್ ಝೋನ್ ಕ್ಲಿನಿಕ್ ನ ಪ್ರಾರಂಬೋತ್ಸವಕ್ಕೆ ಎಲ್ಲರನ್ನು ಆಮಂತ್ರಿಸಿದ್ದಾರೆ.

Leave a Comment

error: Content is protected !!