24.6 C
ಪುತ್ತೂರು, ಬೆಳ್ತಂಗಡಿ
May 18, 2025
ನಿಧನ

ನಿವೃತ್ತ ಗ್ರಾಮಕರಣಿಕ ಡಿ. ಸತ್ಯನಾರಾಯಣ ಅಂರ್ಬುಡತ್ತಾಯ ನಿಧನ

ಬೆಳ್ತಂಗಡಿ ಕೆಇಬಿ ರಸ್ತೆಯ ನಿವಾಸಿ ನಿವೃತ್ತ ಗ್ರಾಮಕರಣಿಕ ಡಿ. ಸತ್ಯನಾರಾಯಣ ಅಂರ್ಬುಡತ್ತಾಯ (80ವ) ಇವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ದಂದು ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಇವರು ಸವಣಾಲು, ಬಂಗಾಡಿ,ಅಳದಂಗಡಿ, ಪಿಲ್ಯ, ಕೊಯ್ಯೂರು,ಮತ್ತು ಬೆಳ್ತಂಗಡಿ ತಾಲೂಕು ಕಛೇರಿಗಳಲ್ಲಿ ತಮ್ಮ ಗ್ರಾಮಕರಣಿಕ ವೃತ್ತಿಯನ್ನು ನಡೆಸಿದ್ದರು. ಇವರಿಗೆ ಪತ್ನಿ ಬೆಳ್ತಂಗಡಿ ಯ ನಿವೃತ್ತ ಶಿಕ್ಷಕಿ ಸುಲೋಚನಾ ಕುಲಕರ್ಣಿ, ಮಗಳು ಶುಭಲಕ್ಷ್ಮಿ ಬಂಧು ವಗ೯ದವರನ್ನು ಅಗಲಿದ್ದಾರೆ.

Related posts

ಮರೋಡಿ: ಉಪನ್ಯಾಸಕ ಜಿನೇಂದ್ರ ಬಲ್ಲಾಳ್ ನಿಧನ

Suddi Udaya

ನಡ ಗ್ರಾಮದ ಪನೆಕಲ ನಿವಾಸಿ ಆಲ್ಬರ್ಟ್ ಮೋನಿಸ್ ನಿಧನ

Suddi Udaya

ಸವಣಾಲು: ಮಹಾಬಲ ಭಂಡಾರಿ ನಿಧನ

Suddi Udaya

ವೇಣೂರು ನಡ್ತಿಕಲ್ಲು ನಿವಾಸಿ ಇಸ್ಮಾಯಿಲ್ ಮುಸ್ಲಿಯಾರ್ ನಿಧನ

Suddi Udaya

ನೆರಿಯ ಬಾಲಕ್ಕ ಶೆಟ್ಟಿ ನಿಧನ

Suddi Udaya

ಹುಣ್ಸೆಕಟ್ಟೆ : ಆಟೋ ಚಾಲಕ ಪಿ.ಹರೀಶ್ಚಂದ್ರ ನಿಧನ

Suddi Udaya
error: Content is protected !!