23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಆಯ್ಕೆ

ಬೆಳ್ತಂಗಡಿ :ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸುಗಮ ಸಂಗೀತ, ಜಾನಪದ ಹಾಡುಗಳ ಕಾವ್ಯ-ಗಾನ-ಕುಂಜ, ತುಳುನಾಡ ವೈಭವ, ವಿವಿಧ ಜನ ಜಾಗೃತಿ ಪ್ರಹಸನ” ಜಾನಪದ ಕಮ್ಮಟಗಳು, ಮಕ್ಕಳ ಬೇಸಿಗೆ ಶಿಬಿರ ಆಯೋಜನೆ ಹೀಗೆ ಹತ್ತಾ ಪ್ರದರ್ಶನಗಳ ಕಲಾವಿದರು, ನಿರ್ದೇಶಕರಾಗಿ . ನಮ್ಮ ತುಳುನಾಡಿ ಆಧಾರ, ವಿಚಾರಗಳು ಜಾನಪದ ಕುಣಿತ, ವೀರ ಪುರುಷರು, ಜಾನಪದ ಆಟಗಳ ಪರಿಕಲ್ಪನೆ-ನಿರ್ದೇಶನದ “ತುಳುನಾಡ ಐಸಿರಿ” 100ಕ್ಕೂ ಮಿಕ್ಕಿ ಪ್ರದರ್ಶನದ ಕಾರ್ಯಕ್ರಮ ವೈವಿದ್ಯತೆಯ ಮೂಲಕ ಕಲಾಭಿಮಾನಿಗಳ ಪ್ರೀತಿಗೆ ಪತ್ರರಾಗಿ ಮಂಗಳೂರು ಆಕಾಶವಾಣಿ ಕಲಾವಿದರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಂದನ ಮರದರ್ಶನ ಕಲಾವಿದರಾಗಿ, ಕಲಾ ಸಂಪನ್ಮೂಲ ವ್ಯಕ್ತಿಯಾ ತೀರ್ಪುಗಾರರಾಗಿ ತಾವು ಗಳಿಸಿದ ಸೇವೆ ಅಪಾರವಾಗಿದೆ

ಭಾರತ ಸರಕಾರದ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ, ಯುವಜನ ಒಕ್ಕೂಟ ಪ್ರ ಸೌರಭ ಪ್ರಶಸ್ತಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಪ್ರತಿಷ್ಠಾನ ಪ್ರಶಸ್ತಿ, ಅಂತರ (ಬೆಳ್ತಂಗಡಿ) ಸಾಧನಾಶ್ರೀ ಪ್ರಶಸ್ತಿ, ಶ್ರೀ ಗಂಧ ರಾಜ್ಯ ಸೌರಭ ಪ್ರತಿ “ಪ್ರತಿಷ್ಟಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ”(ಜನಪದ) ಭಾಜನರಾದ ತಾ ಪರಿಷತ್‌ನ ಸಂಘಟನಾ ಕಾರ್ಯದರ್ಶಿ, ಕಲಾಗುಡಿ ಸಂಗೀತ ಮತ್ತು ನೃತ್ಯ = ಇದರ ಕಲಾ ನಿದೇರ್ಶಕರು ಆಗಿ ಸೇವೆ ಸಲ್ಲಿಸಿದ್ದಾರೆ.

ಅಧ್ಯಯನಶೀಲತೆಯೊಂದಿಗೆ ಅಧ್ಯಾಪನಾ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊ ಜ್ಞಾನದೀವಿಗೆಯ ಬೆಳಗಿ ಸಾವಿರಾರು ಹೃದಯಗಳಲ್ಲಿ ಕನಸಿನ ಬೀಜವ ಬಿತ್ತಿ ನ್ ಚಿಂತನೆಯ ಉಗಮಕ್ಕೆ ಕಾರಣಕರ್ತರಾದ ನೀವು ಇದೀಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಿರುವ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಉದಯಕುಮಾರ ಲಾಯಿಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

Related posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.) , ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ

Suddi Udaya

ಕಡಿರುದ್ಯಾವರ ಹೇಡ್ಯ, ಬೊಳ್ಳೂರು ಬೈಲು ಪರಿಸರಗಳಲ್ಲಿಕಾಡಾನೆ ಸಂಚಾರ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ಎಕ್ಸ್‌ಪೀರಿಯ-2ಕೆ22 ರಾಜ್ಯ ಮಟ್ಟದ ವಿಜ್ಞಾನ ಮೇಳ ಉದ್ಘಾಟನೆ

Suddi Udaya

ಪಟ್ರಮೆ ಕಲ್ಲರಿಗೆ ನಿವಾಸಿ ಸರಳ ನಿಧನ

Suddi Udaya

ಮರೋಡಿ: ಮಡ್ಲದಲ್ಲಿ ಬರೆ ಕುಸಿತ ಮನೆಗೆ ಹಾನಿ

Suddi Udaya

ಪ್ರಸನ್ನ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ಸಂಚಿತಾ ಹಜ್ರಾ ಹಾಗೂ ಶ್ರೇಯಾ ಸಿದ್ದಪ್ಪ ರಿಗೆ ಅತ್ಯುತ್ತಮ ರ್‍ಯಾಂಕ್

Suddi Udaya
error: Content is protected !!