April 7, 2025
Uncategorized

ಲಾಯಿಲ:ಉಮ್ಮಣ್ಣ ಗೌಡ ನಿಧನ

ಲಾಯಿಲ: ಕೊಯ್ಯುರು ಕ್ರಾಸ್ ಶಿವ ಕೃಪಾ ನಿವಾಸಿ ಕೆ. ಉಮ್ಮಣ್ಣ ಗೌಡ (91ವ) ರವರು ಅಲ್ಪ ಕಾಲದ ಅಸೌಖ್ಯದಿಂದ ನ.9 ರಂದು ನಿಧನ ಹೊಂದಿದ್ದಾರೆ ಇವರು ಮೂರು ಹೆಣ್ಣು ಮಕ್ಕಳಾದ ವಾರಿಜ.ರೇವತಿ ಚಂದ್ರಾವತಿ. ನಾಲ್ಕು ಗಂಡು ಮಕ್ಕಳಾದ ರಮಾನಂದ.ರತ್ನಾಕರ.ಶಿವರಾಮ.ಕೃಷ್ಣ . ಹಾಗೂ ಬಂದು ಬಳಗ ಮತ್ತು ಕುಟುಂಬ ವರ್ಗ ವನ್ನು ಅಗಲಿದ್ದಾರೆ

.

Related posts

ಕೊಯ್ಯೂರು ಬಜಿಲ ಶಾಲಾ ಕಟ್ಟಡ ದುರಸ್ತಿಗಾಗಿ ಧರ್ಮಸ್ಥಳದಿಂದ 50 ಸಾವಿರ ದೇಣಿಗೆ

Suddi Udaya

ಇಂದಬೆಟ್ಟು: ಕಲ್ಲಾಜೆ ಶಾಲೆಯ ಶಿಕ್ಷಕಿ ಅಪ್ಪಿ ಪೂಜಾರ್ತಿ ಯಾನೆ ಆಶಾಲತಾ ನಿಧನ

Suddi Udaya

ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.

Suddi Udaya

ಎರ್ಡೂರು ನಿರಂಜನ್ ರಾವ್ ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಸದಸ್ಯರಿಗೆ ತರಬೇತಿ ಕಾರ್ಯಗಾರ

Suddi Udaya

ಅಂಡಿಂಜೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ