September 6, 2026
Uncategorized

ಲಾಯಿಲ:ಉಮ್ಮಣ್ಣ ಗೌಡ ನಿಧನ

ಲಾಯಿಲ: ಕೊಯ್ಯುರು ಕ್ರಾಸ್ ಶಿವ ಕೃಪಾ ನಿವಾಸಿ ಕೆ. ಉಮ್ಮಣ್ಣ ಗೌಡ (91ವ) ರವರು ಅಲ್ಪ ಕಾಲದ ಅಸೌಖ್ಯದಿಂದ ನ.9 ರಂದು ನಿಧನ ಹೊಂದಿದ್ದಾರೆ ಇವರು ಮೂರು ಹೆಣ್ಣು ಮಕ್ಕಳಾದ ವಾರಿಜ.ರೇವತಿ ಚಂದ್ರಾವತಿ. ನಾಲ್ಕು ಗಂಡು ಮಕ್ಕಳಾದ ರಮಾನಂದ.ರತ್ನಾಕರ.ಶಿವರಾಮ.ಕೃಷ್ಣ . ಹಾಗೂ ಬಂದು ಬಳಗ ಮತ್ತು ಕುಟುಂಬ ವರ್ಗ ವನ್ನು ಅಗಲಿದ್ದಾರೆ

.

Related posts

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಉಜಿರೆ ರುಡ್ ಸೆಟ್ ನಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಶಾಸಕ ಹರೀಶ್ ಪೂಂಜ ಗಡಾ೯ಡಿ ಶಾಲೆಯ ಮತದಾನ ಕೇಂದ್ರದಲ್ಲಿ ಮತದಾನ

Suddi Udaya

ನಾಲ್ಕೂರು: ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಗುರುವಾಯನಕೆರೆಯಲ್ಲಿಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

Suddi Udaya

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya
error: Content is protected !!