ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಬಾಜೆ: ಫತ್ತಿಮಾರುನಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ: ಅಪಾರ ಕೃಷಿ ಹಾನಿ by Suddi UdayaNovember 23, 2024November 23, 2024 Share0 ಶಿಬಾಜೆ: ಇಲ್ಲಿಯ ಫತ್ತಿಮಾರು ರಾಘವೇಂದ್ರ ಅಭ್ಯಂಕಾರ್ ರವರ ತೋಟಕ್ಕೆ ಇಂದು(ನ.23) ನಸುಕಿನ ವೇಳೆ ಕಾಡಾನೆ ನುಗ್ಗಿದ್ದು ಅಪಾರ ಕೃಷಿ ಹಾನಿಮಾಡಿದೆ. ತೋಟಕ್ಕೆ ನುಗ್ಗಿದ್ದ ಕಾಡೆಯು ಬಾಳೆಗಿಡ, ಅಡಿಕೆ ಗಿಡಗಳನ್ನು ನಾಶಮಾಡಿದೆ. Share this:PostPrintEmailTweetWhatsApp