ಅಳದಂಗಡಿ: ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಳದಂಗಡಿ ಸೈ0ಟ್ ಪೀಟರ್ ಕ್ಲೇವರ್ ಚರ್ಚ್ ಶಾಲೆಯ ಪ್ರೇಕ್ಷಿತ್ ತೃತೀಯ ಸ್ಥಾನವನ್ನು ಪಡೆದಿದ್ದಾನೆ.
ಇವನು ಅಳದಂಗಡಿಯ ಸೇಸಪ್ಪ ಗೌಡ ಹಾಗೂ ಶ್ರೀಮತಿ ದಿವ್ಯಶ್ರೀ ದಂಪತಿಯ ಪುತ್ರ.
ಅಳದಂಗಡಿ: ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಳದಂಗಡಿ ಸೈ0ಟ್ ಪೀಟರ್ ಕ್ಲೇವರ್ ಚರ್ಚ್ ಶಾಲೆಯ ಪ್ರೇಕ್ಷಿತ್ ತೃತೀಯ ಸ್ಥಾನವನ್ನು ಪಡೆದಿದ್ದಾನೆ.
ಇವನು ಅಳದಂಗಡಿಯ ಸೇಸಪ್ಪ ಗೌಡ ಹಾಗೂ ಶ್ರೀಮತಿ ದಿವ್ಯಶ್ರೀ ದಂಪತಿಯ ಪುತ್ರ.