29.9 C
ಪುತ್ತೂರು, ಬೆಳ್ತಂಗಡಿ
April 18, 2025
ಸಂಘ-ಸಂಸ್ಥೆಗಳು

ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಾಪು

ಗೋಪಾಲ ಕಾಶಿಪಟ್ಣ,

ಪ್ರಶಾಂತ್ ಕಲ್ಲಾಪು

ಬೆಳ್ತಂಗಡಿ: ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ, ಇದರ ನೂತನ ದೈವಾರಾದನ ಸಮಿತಿಯ ಆಯ್ಕೆಯನ್ನು ತಾಲೂಕು ಸಮಿತಿಯ ಅಧ್ಯಕ್ಷರಾದ ಎಸ್. ಪ್ರಭಾಕರ , ಮಾಜಿ ಅಧ್ಯಕ್ಷ ರಾದ ಸೇಸಪ್ಪ ನಲಿಕೆಹಾಗೂ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ಡಿ.29ರಂದು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿ ಯಾಗಿ ಪ್ರಶಾಂತ್ ಕಲ್ಲಾಪು, ಉಪಾಧ್ಯಕ್ಷರಾಗಿ ಕಾಂತಪ್ಪ ಪೆರಿಂಜೆ , ಧರ್ಣಪ್ಪ ಅರುವ, ಲಕ್ಷ್ಮಣ ಜೈನಪೇಟೆ, ಗೌರವ ಸಲಹೆಗಾರರಾಗಿ ರಮೇಶ್ ಪೆರಿಂಜೆ, ಜೊತೆಕಾರ್ಯದರ್ಶಿ ಯಾಗಿ ಶ್ರೀನಿವಾಸ ಮುಂಗೆಲು, ಸಮಿತಿಯ ಸದಸ್ಯರುಗಳಾಗಿ, ಸುರೇಶ್ ಕುಕ್ಕೊಟ್ಟು, ಚಂದಪ್ಪ ಕುಕ್ಕೊಟ್ಟು, ಸುರೇಶ್ ಮುಂಗೆಲು , ಯೋಗೀಶ್ ಧರ್ಮಸ್ಥಳ, ಪ್ರಶಾಂತ ಮುಂಗೆಲು , ರಮೇಶ್ ಕುಕ್ಕೊಟ್ಟು ಶ್ರೀಧರ ಕಾಶಿಪಟ್ಣ , ಗೋಪಾಲ ಅರುವ ,ರಾಜೇಶ್ ಪ್ರಶಾಂತ್ , ಶೇಖರ ಬಂಗಾಡಿ , ಧರ್ಣಪ್ಪ , ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ರಾಮು ಶಿಶಿಲ, ಸದಸ್ಯರಾದ ವಿಜಯ್ ಮುಂಡಾಜೆ, ವಿನಯ ಕೊಯ್ಯುರ್, ಜಗದೀಶ ಓಡಿಲ್ನಾಳ ಓಬಯ್ಯ ಧರ್ಮಸ್ಥಳ,ಹಾಗೂ ಸಮಾಜ ಬಾಂಧವರು ಹಾಜರಿದ್ದರು, ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ ವೇಣೂರು ಸ್ವಾಗತಿಸಿ, ಹಾಗೂ ಧನ್ಯವಾದವಿತ್ತರು.

Related posts

ಉಜಿರೆ ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿರಶ್ಮಿತಾ ಜೈನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಕಳೆಂಜ: ಶಿಬರಾಜೆಪಾದೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಅಸೋಸಿಯೇಷನ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಬೆಳ್ತಂಗಡಿ- ಪುತ್ತೂರು ಸೆಂಟರ್ ವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ,ಸಾಧಕರಿಗೆ ಸನ್ಮಾನ, ವಾಹನ ಜಾಥ, ಸಂಭ್ರಮ-2024

Suddi Udaya

ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ್ ಪೂಜಾರಿಯವರಿಂದ ಹರೀಶ್ ಕೆ ಪೂಜಾರಿಯವರಿಗೆ ಅಭಿನಂದನೆ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ ಮಹಾಸಭೆ

Suddi Udaya
error: Content is protected !!