24.3 C
ಪುತ್ತೂರು, ಬೆಳ್ತಂಗಡಿ
May 23, 2025
ಸಂಘ-ಸಂಸ್ಥೆಗಳು

ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಾಪು

ಗೋಪಾಲ ಕಾಶಿಪಟ್ಣ,

ಪ್ರಶಾಂತ್ ಕಲ್ಲಾಪು

ಬೆಳ್ತಂಗಡಿ: ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ, ಇದರ ನೂತನ ದೈವಾರಾದನ ಸಮಿತಿಯ ಆಯ್ಕೆಯನ್ನು ತಾಲೂಕು ಸಮಿತಿಯ ಅಧ್ಯಕ್ಷರಾದ ಎಸ್. ಪ್ರಭಾಕರ , ಮಾಜಿ ಅಧ್ಯಕ್ಷ ರಾದ ಸೇಸಪ್ಪ ನಲಿಕೆಹಾಗೂ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ಡಿ.29ರಂದು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿ ಯಾಗಿ ಪ್ರಶಾಂತ್ ಕಲ್ಲಾಪು, ಉಪಾಧ್ಯಕ್ಷರಾಗಿ ಕಾಂತಪ್ಪ ಪೆರಿಂಜೆ , ಧರ್ಣಪ್ಪ ಅರುವ, ಲಕ್ಷ್ಮಣ ಜೈನಪೇಟೆ, ಗೌರವ ಸಲಹೆಗಾರರಾಗಿ ರಮೇಶ್ ಪೆರಿಂಜೆ, ಜೊತೆಕಾರ್ಯದರ್ಶಿ ಯಾಗಿ ಶ್ರೀನಿವಾಸ ಮುಂಗೆಲು, ಸಮಿತಿಯ ಸದಸ್ಯರುಗಳಾಗಿ, ಸುರೇಶ್ ಕುಕ್ಕೊಟ್ಟು, ಚಂದಪ್ಪ ಕುಕ್ಕೊಟ್ಟು, ಸುರೇಶ್ ಮುಂಗೆಲು , ಯೋಗೀಶ್ ಧರ್ಮಸ್ಥಳ, ಪ್ರಶಾಂತ ಮುಂಗೆಲು , ರಮೇಶ್ ಕುಕ್ಕೊಟ್ಟು ಶ್ರೀಧರ ಕಾಶಿಪಟ್ಣ , ಗೋಪಾಲ ಅರುವ ,ರಾಜೇಶ್ ಪ್ರಶಾಂತ್ , ಶೇಖರ ಬಂಗಾಡಿ , ಧರ್ಣಪ್ಪ , ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ರಾಮು ಶಿಶಿಲ, ಸದಸ್ಯರಾದ ವಿಜಯ್ ಮುಂಡಾಜೆ, ವಿನಯ ಕೊಯ್ಯುರ್, ಜಗದೀಶ ಓಡಿಲ್ನಾಳ ಓಬಯ್ಯ ಧರ್ಮಸ್ಥಳ,ಹಾಗೂ ಸಮಾಜ ಬಾಂಧವರು ಹಾಜರಿದ್ದರು, ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ ವೇಣೂರು ಸ್ವಾಗತಿಸಿ, ಹಾಗೂ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ವರ್ತಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಉಜಿರೆ ವಲಯ ಹಾಗೂ ಕೇಸರಿ ಗೆಳೆಯರ ಬಳಗ ಕುಂಜರ್ಪಇದರ ಆಶ್ರಯದಲ್ಲಿ ನಡೆಯುವ ” ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಸೌಜನ್ಯ ಟ್ರೋಫಿ -2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನೆಲ್ಲಿಪಲ್ಕೆ ಬೆಂಬಲ

Suddi Udaya

ಉಜಿರೆ ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!