24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ೫ ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಜ.3ರಂದು ನಡೆಯಲಿದೆ. ಎರಡು ಮಹಿಳೆ ಸೇರಿ ಒಟ್ಟು 12 ಸದಸ್ಯರ ಆಯ್ಕೆ ನಡೆಯಬೇಕಾಗಿದ್ದು, 25 ಮಂದಿ ಕಣದಲ್ಲಿದ್ದಾರೆ.

ಅಣ್ಣಿ ಸಾಲಿಯಾನ್, ಉದಯ ಭಟ್ ಕೆ., ಚಂದ್ರಕಾಂತ ಎಂ. ಮಲೆಂಗಲ್ಲು, ಡೀಕಯ್ಯ ಗೌಡ, ನಾರಾಯಣ ಗೌಡ, ಪ್ರಸಾದ್ ಎ., ಮುತ್ತಪ್ಪ ಗೌಡ ಹೆಚ್., ರಕ್ಷಿತ್ ಪಿ. ಪಣೆಕ್ಕರ, ರಮಾನಂದ ಎಂ., ರಾಮಣ್ಣ ಆಚಾರ್ಯ, ರುಕ್ಕಯ ಗೌಡ (ಪ್ರಭಾಕರ ಗುತ್ಯೋಡಿ), ಶಂಕರ ವಿಠಲ ಎನ್. (ವಿಠಲ್ ಭಟ್) ಶ್ರೀನಿವಾಸ ಗೌಡ, ದಿನೇಶ್ ನಾಯ್ಕ, ರುಕ್ಮಯ ನಾಯ್ಕ, ಚಂದನ್, ಸುಂದರ, ಅಶ್ವತ್ ಜಾಲ್ನಡೆ, ಅಶೋಕ ಪಿ., ಅಬ್ಬಾಸ್ ಬಟ್ಲಡ್ಕ, ಉದಯ ಬಿ. ಕೆ., ನಳಿನಾಕ್ಷಿ, ಶಾರದಾ ಆರ್.ರೈ, ಶೀಲಾವತಿ, ಸುಮತಿ ಶೆಟ್ಟಿ ಪದ್ಮುಂಜ ಕಣದಲ್ಲಿರುವ ಪ್ರಮುಖರು.

Related posts

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya

ಕೊಯ್ಯೂರು: ದೇವಸ ಬಾಬು ಗೌಡ ನಿಧನ

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಾಲಯ ಉದ್ಘಾಟನೆ

Suddi Udaya

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ , ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಆಯ್ಕೆ

Suddi Udaya

ಸುಲ್ಕೇರಿ: ಬಿಲ್ಲವ ಸಂಘದಿಂದ ಸಾಧಕ ವಿದ್ಯಾರ್ಥಿಗೆ ಸನ್ಮಾನ

Suddi Udaya
error: Content is protected !!