24.3 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ೫ ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಜ.3ರಂದು ನಡೆಯಲಿದೆ. ಎರಡು ಮಹಿಳೆ ಸೇರಿ ಒಟ್ಟು 12 ಸದಸ್ಯರ ಆಯ್ಕೆ ನಡೆಯಬೇಕಾಗಿದ್ದು, 25 ಮಂದಿ ಕಣದಲ್ಲಿದ್ದಾರೆ.

ಅಣ್ಣಿ ಸಾಲಿಯಾನ್, ಉದಯ ಭಟ್ ಕೆ., ಚಂದ್ರಕಾಂತ ಎಂ. ಮಲೆಂಗಲ್ಲು, ಡೀಕಯ್ಯ ಗೌಡ, ನಾರಾಯಣ ಗೌಡ, ಪ್ರಸಾದ್ ಎ., ಮುತ್ತಪ್ಪ ಗೌಡ ಹೆಚ್., ರಕ್ಷಿತ್ ಪಿ. ಪಣೆಕ್ಕರ, ರಮಾನಂದ ಎಂ., ರಾಮಣ್ಣ ಆಚಾರ್ಯ, ರುಕ್ಕಯ ಗೌಡ (ಪ್ರಭಾಕರ ಗುತ್ಯೋಡಿ), ಶಂಕರ ವಿಠಲ ಎನ್. (ವಿಠಲ್ ಭಟ್) ಶ್ರೀನಿವಾಸ ಗೌಡ, ದಿನೇಶ್ ನಾಯ್ಕ, ರುಕ್ಮಯ ನಾಯ್ಕ, ಚಂದನ್, ಸುಂದರ, ಅಶ್ವತ್ ಜಾಲ್ನಡೆ, ಅಶೋಕ ಪಿ., ಅಬ್ಬಾಸ್ ಬಟ್ಲಡ್ಕ, ಉದಯ ಬಿ. ಕೆ., ನಳಿನಾಕ್ಷಿ, ಶಾರದಾ ಆರ್.ರೈ, ಶೀಲಾವತಿ, ಸುಮತಿ ಶೆಟ್ಟಿ ಪದ್ಮುಂಜ ಕಣದಲ್ಲಿರುವ ಪ್ರಮುಖರು.

Related posts

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ ಆಡಳಿತ ಮಂಡಳಿಯವರಿಂದ ಶಾಸಕ ಹರೀಶ್ ಪೂಂಜರ ಭೇಟಿ

Suddi Udaya

ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ-ಬೆಳ್ತಂಗಡಿ ಇದರ 13ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ರೂ.10 ಸಾವಿರ ದೇಣಿಗೆ

Suddi Udaya

ಶಿಶಿಲ ಶಿವ ಸೇವಾ ಟ್ರಸ್ಟ್ ವತಿಯಿಂದ ಹೇವಾಜೆ ಶಾಲೆಯ ಆಯ್ದ ಮಕ್ಕಳಿಗೆ ಉಚಿತ ಬ್ಯಾಗ್, ಪುಸ್ತಕ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ “ಶಿಕ್ಷಾ ಸಪ್ತಾಹ” ಕಾರ್ಯಕ್ರಮ

Suddi Udaya

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅಮಿತ್ ಪ್ರಥಮ ಸ್ಥಾನ

Suddi Udaya
error: Content is protected !!