24.6 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ೫ ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಜ.3ರಂದು ನಡೆಯಲಿದೆ. ಎರಡು ಮಹಿಳೆ ಸೇರಿ ಒಟ್ಟು 12 ಸದಸ್ಯರ ಆಯ್ಕೆ ನಡೆಯಬೇಕಾಗಿದ್ದು, 25 ಮಂದಿ ಕಣದಲ್ಲಿದ್ದಾರೆ.

ಅಣ್ಣಿ ಸಾಲಿಯಾನ್, ಉದಯ ಭಟ್ ಕೆ., ಚಂದ್ರಕಾಂತ ಎಂ. ಮಲೆಂಗಲ್ಲು, ಡೀಕಯ್ಯ ಗೌಡ, ನಾರಾಯಣ ಗೌಡ, ಪ್ರಸಾದ್ ಎ., ಮುತ್ತಪ್ಪ ಗೌಡ ಹೆಚ್., ರಕ್ಷಿತ್ ಪಿ. ಪಣೆಕ್ಕರ, ರಮಾನಂದ ಎಂ., ರಾಮಣ್ಣ ಆಚಾರ್ಯ, ರುಕ್ಕಯ ಗೌಡ (ಪ್ರಭಾಕರ ಗುತ್ಯೋಡಿ), ಶಂಕರ ವಿಠಲ ಎನ್. (ವಿಠಲ್ ಭಟ್) ಶ್ರೀನಿವಾಸ ಗೌಡ, ದಿನೇಶ್ ನಾಯ್ಕ, ರುಕ್ಮಯ ನಾಯ್ಕ, ಚಂದನ್, ಸುಂದರ, ಅಶ್ವತ್ ಜಾಲ್ನಡೆ, ಅಶೋಕ ಪಿ., ಅಬ್ಬಾಸ್ ಬಟ್ಲಡ್ಕ, ಉದಯ ಬಿ. ಕೆ., ನಳಿನಾಕ್ಷಿ, ಶಾರದಾ ಆರ್.ರೈ, ಶೀಲಾವತಿ, ಸುಮತಿ ಶೆಟ್ಟಿ ಪದ್ಮುಂಜ ಕಣದಲ್ಲಿರುವ ಪ್ರಮುಖರು.

Related posts

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

Suddi Udaya

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ನಾರಾವಿ: ಮಂಜುನಗರದಲ್ಲಿ ಗೋವುವಿಗೆ ಅಪರಿಚಿತ ವಾಹನ ಡಿಕ್ಕಿ, ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿರುವ ಗೋವು

Suddi Udaya

ಸೌಜನ್ಯ ಹತ್ಯೆ ಪ್ರಕರಣ: ನೈಜ‌ ಆರೋಪಿಗಳ ಪತ್ತೆ‌‌ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ

Suddi Udaya

ವಾಣಿ ಪ.ಪೂ. ಕಾಲೇಜಿನ ರಿತ್ವಿಕ್ ಶೆಟ್ಟಿ ಏಕಪಾತ್ರ ಅಭಿನಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಕಾರ್ಯಕ್ರಮ

Suddi Udaya
error: Content is protected !!