
ಕಡಿರುದ್ಯಾವರ :ಇಲ್ಲಿಯ ಪಣಿಕಲ್ಲು ಎಂಬಲ್ಲಿ ಜ.12 ರಂದು ರಾತ್ರಿ ಕೃಷ್ಣ ಭಟ್ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ಅಪಾರ ಹಾನಿ ಉಂಟು ಮಾಡಿದೆ.


ರಾತ್ರಿಯ ವೇಳೆ ದಾಳಿ ಮಾಡಿದ ಕಾಡಾನೆಯು 5 ಸ್ಪ್ರಿಂಕ್ಲರ್ ಪೈಪ್, 25 ಕ್ಕಿಂತ ಅಧಿಕ ಬಾಳೆ ಗಿಡ, ಐದು ಅಡಕೆ ಮರ, ಹಾಗೂ ಈಚಲ ಮರವನ್ನು ಮುರಿದು ಹಾಕಿದೆ.

ಕಡಿರುದ್ಯಾವರ :ಇಲ್ಲಿಯ ಪಣಿಕಲ್ಲು ಎಂಬಲ್ಲಿ ಜ.12 ರಂದು ರಾತ್ರಿ ಕೃಷ್ಣ ಭಟ್ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ಅಪಾರ ಹಾನಿ ಉಂಟು ಮಾಡಿದೆ.
ರಾತ್ರಿಯ ವೇಳೆ ದಾಳಿ ಮಾಡಿದ ಕಾಡಾನೆಯು 5 ಸ್ಪ್ರಿಂಕ್ಲರ್ ಪೈಪ್, 25 ಕ್ಕಿಂತ ಅಧಿಕ ಬಾಳೆ ಗಿಡ, ಐದು ಅಡಕೆ ಮರ, ಹಾಗೂ ಈಚಲ ಮರವನ್ನು ಮುರಿದು ಹಾಕಿದೆ.