ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಣ ನಿವಾಸಿ ಸತ್ಯಾನಂದ ರೈ (60ವ)ಇವರು ಹೃದಯಾಘಾತದಿಂದ ಜ.29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತ ಪುತ್ತೂರಿನವರಾದ ಇವರು ಕಳೆದ ಒಂದು ವರ್ಷದಿಂದ ಪಡಂಗಡಿ ಗ್ರಾಮದ ಕಾರ್ಯಾಣದಲ್ಲಿರುವ ಮನೆಯಲ್ಲಿ ವಾಸವಿದ್ದರು.
ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಣ ನಿವಾಸಿ ಸತ್ಯಾನಂದ ರೈ (60ವ)ಇವರು ಹೃದಯಾಘಾತದಿಂದ ಜ.29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತ ಪುತ್ತೂರಿನವರಾದ ಇವರು ಕಳೆದ ಒಂದು ವರ್ಷದಿಂದ ಪಡಂಗಡಿ ಗ್ರಾಮದ ಕಾರ್ಯಾಣದಲ್ಲಿರುವ ಮನೆಯಲ್ಲಿ ವಾಸವಿದ್ದರು.