April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ: ಇಲ್ಲಿಯ ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆಯು ಫೆ.9 ರಿಂದ ಪ್ರಾರಂಭಗೊಂಡು11 ರ ವರೆಗೆ ವಿಜೃಂಭಣೆಯಿಂದ ನಡೆಯಿತು.

ಇಂದು (ಫೆ.11) ಬೆಳಿಗ್ಗೆ ಕೊಡಮಣಿತ್ತಾಯ, ಶಿರಾಡಿ, ಗುಳಿಗ ಇತ್ಯಾದಿ ದೈವಗಳ “ನೇಮೋತ್ಸವ”ವು ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಕೆ. ಶಂಕರನಾರಾಯಣ ಭಟ್ , ಅಧ್ಯಕ್ಷ ಧರ್ಣಪ್ಪ ಗೌಡ , ಕಾರ್ಯದರ್ಶಿ ಕೆ. ಗಂಗಾಧರ ಕುಲಾಲ್, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಉಪಾಧ್ಯಕ್ಷರು ಐತ್ತಪ್ಪ ಕುಲಾಲ್, ಖಾಯಂ ಸದಸ್ಯರಾದ ಪಿ. ಪಾಡುರಂಗ ಮರಾಶೆ ಪುಂಡಾಜೆ, ಪಿ. ರಾಜರಾಮ ಕಾರಂತ ಗುತ್ತು, ಹಾಗೂ ಆಡಳಿತ ಮಂಡಳಿ ಸದಸ್ಯರಾದ ಎಂ. ಪಿ. ರಾಜಗೋಪಾಲ ರಾವ್ ಪೆರಡೇಲು, ರಾಮಣ್ಣ ಗೌಡ ಮುಳಿತ್ತಡ್ಕ, ಜಯಾನಂದ ರೈ ಬನತ್ತಡಿ, ಆನಂದ ಶೆಟ್ಟಿ ಪಲಸ್ತಡ್ಕ, ಶಿವಪ್ಪ ಶೆಟ್ಟಿಗಾರ್ ಕಾಪಿನಡ್ಕ, ಶ್ರೀಧರ ಆಚಾರ್ ಮುಗೇರುಮಾರು , ಪದ್ಮಯ ಗೌಡ ಉಡ್ಯೇರೆ , ಹರೀಶ್ ಅಭ್ಯಂಕರ್ ಬೂಡುಮುಗೇರು, ಜಯರಾಮ ಶೆಟ್ಟಿ ಪಲಸ್ತಡ್ಕ, ಪೂವಪ್ಪ ಕುಲಾಲ್ ಬಡೆಕ್ಕಲ, ಮಂಜುನಾಥ ಶೆಟ್ಟಿ ಮೂಕಾಂಬಿಕಗಿರಿ , ಶ್ರೀನಿವಾಸ ನಾಯ್ಕ ಗುರಿಯಡ್ಕ , ಸುಂದರ ಗೌಡ ಉಡ್ಯೇರೆ, ತನಿಯಪ್ಪ ಎಂ. ಕೆ. ಮೆದಿನ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಅಂಡಿಂಜೆ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿ ಪ್ರಜ್ಞಾ ಪ್ರಥಮ

Suddi Udaya

ಉಜಿರೆ ಅನುಗ್ರಹ ಪ.ಪೂ ಕಾಲೇಜು ಶೇ. 100 ಫಲಿತಾಂಶ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾದ್ಯಮ (ರಾಜ್ಯ ಪಠ್ಯಾಕ್ರಮ) ಶಾಲೆಯಲ್ಲಿ ಹೊಸ ವರ್ಷ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ, ಸಮುದಾಯ ವಿಭಾಗದಿಂದ ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘಕ್ಕೆ ಅನುದಾನ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!