24.4 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಮಹಾಸಭೆ, ಸಮಿತಿ ರಚನೆ

ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ಮಹಾಸಭೆಯು ಫೆ. 14 ರಂದು ಹಯಾತುಲ್ ಇಸ್ಲಾಂ ಹೈ ಸೆಕೆಂಡರಿ ಮದರಸ ಹಾಲ್ ಉರುವಾಲು ಪದವಿನಲ್ಲಿ ನಡೆಯಿತು,


2025-2026ನೇ ಸಾಲಿನ ಎಸ್.ವೈಎಸ್ ಉರುವಾಲು ಪದವು ಸರ್ಕಲ್ ನೂತನ ಸಮಿತಿಯನ್ನು ರಚಿಸಲಾಯಿತು,
ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಝೈನಿ ಉಸ್ತಾದ್ ಉರುವಾಲು ಪದವು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಮುಸ್ತಫಾ ಕನ್ಯಾರಕೋಡಿ ಇವರನ್ನು ನೇಮಿಸಲಾಯಿತು.

ಅದೇ ರೀತಿ ಎಸ್.ವೈಎಸ್ ಉರುವಾಲು ಪದವು ಸರ್ಕಲ್ ಇದರ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಕನ್ಯಾರಕೋಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಪದ್ಮುಂಜ, ದಅವಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫಾ ಮದನಿ , ಸಾಂತ್ವನ ಹಾಗೂ ಇಸಾಬಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಕನ್ಯಾರಕೋಡಿ , ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಎನ್.ಎನ್,ಬಿ ಮುರ, ಸದಸ್ಯರುಗಳಾಗಿ,ಇಬ್ರಾಹಿಂ ಉರುವಾಲು ಪದವು, ಮುಸ್ತಫಾ ಉರುವಾಲು ಪದವು, ಅಶ್ರಫ್ ಉರುವಾಲು ಪದವು, ಅಬೂಬಕ್ಕರ್ ಎಕೆ ಕನ್ಯಾರಕೋಡಿ, ನಜೀರ್ ಪದ್ಮುಂಜ,ತೌಸೀಫ್ ಪದ್ಮುಂಜ, ಮನ್ಸೂರ್ ಪದ್ಮುಂಜ, ಅಹ್ಮದ್ ಅಲೀ ಸಅದಿ ಮುರ, ರಫೀಕ್ ತೋಟ ಮುರ, ಕರೀಮ್ ಮುರ, ಸಿದ್ದೀಕ್ ಅಂಡೆಕೇರಿ, ಅಬ್ಬಾಸ್ ಬಿ ಟಿ ಅಂಡೆಕೇರಿ, ಸಲೀಂ ಅಂಡೆಕೇರಿ, ರಫೀಕ್ ಬಟ್ಲಡ್ಕ, ಸೈಫುದ್ದೀನ್ ಬಟ್ಲಡ್ಕ ಇವರುಗಳನ್ನು ನೇಮಿಸಲಾಯಿತು

Related posts

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ

Suddi Udaya

ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆ: ಹೋಲಿ ರಿಡೀಮರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಡಿ 19 :ಉಜಿರೆ  ಗ್ರಾ.ಪಂ.ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಆರಂಭ

Suddi Udaya
error: Content is protected !!