25.7 C
ಪುತ್ತೂರು, ಬೆಳ್ತಂಗಡಿ
April 22, 2025
Uncategorized

ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ: ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಕಾಕ೯ಳ: ಕಾರ್ಕಳ ಸ್ವರಾಜ್ ಮೈದಾನದಲ್ಲಿ ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.22ರಂದು ನಡೆಯಿತು.
ಹಿರಿಯ ಮೋಟಾರ್ ವಾಹನ ನೀರಿಕ್ಷಕರು ಸಂತೋಷ ಶೆಟ್ಟಿ ಪಂದ್ಯಾಟ ಉದ್ಘಾಟನೆ ಮಾಡಿದರು. ನೇಮಿರಾಜ್ ಅರಿಗ, ಶಿವರಾಮ್ ಹೆಗ್ಡೆ, ಗೋಪಾಲ್ ಪೈ, ಅಂಬಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ನೇಮಿರಾಜ್ ಅರಿಗ ವಹಿಸಿದರು ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಿಕರಾದ ಶಯ ಸಂತೋಷ ಶೆಟ್ಟಿ, ಸಿಬಂದಿಗಳಾದ ರಾಜೇಶ್ ಶೇಟ್, ಶಾಂತರಾಜ್, ಅಮರ್, ಶಯ ಶುದಂಷು, ರಕ್ಷಿತ್, ಉಪಸ್ಥಿತರಿದ್ದರು. ಹಾಗೂ ಶಿವರಾಮ್ ಹೆಗ್ಡೆ, ರಮೇಶ್ ದೇವಾಡಿಗ, ಗೋಪಾಲ್ ಪೈ ಉಪಸ್ಥಿತರಿದ್ದರು. ನೇಮಿರಾಜ್ ಮಾತಾಡಿ ಈ ತರಹದ ಪಂದ್ಯಾಟ ದಿಂದ ಕೆಲಸದ ಒತ್ತಡ ಕಡಿಮೆ ಆಗುತದೆ. ಆದುದರಿಂದ ವರ್ಷ ದಲ್ಲಿ ಎರಡು ಮೂರು ಮ್ಯಾಚ್ ಮಾಡುವಂತೆ ಹೇಳಿದರು. ಉಡುಪಿ ತಂಡವು ಪ್ರಥಮ, ಕಾರ್ಕಳ ತಂಡವು ದ್ವಿತೀಯ, ಹಾಗೂ ಕುಂದಾಪುರ ತಂಡವು ತೃತೀಯ ಬಹುಮಾನ ಪಡೆಯಿತು. ಆಡಿದ ಎಲ್ಲಾ ತಂಡದ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಯಿತು. ರವಿ ಅಲೆಯೂರು ಕಾರ್ಯಕ್ರಮ ನಿರೂಪಿದರು. ಅಂಬಾ ಪ್ರಸಾದ್ ಸ್ವಾಗತಿಸಿದರು ಹಾಗೂ ಧನ್ಯವಾದ ಅರ್ಪಿದರು.

Related posts

ಬೆಳ್ತಂಗಡಿ ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ

Suddi Udaya

ನಿಟ್ಟಡೆ: ಗೋಳಿಯಂಗಡಿಯಲ್ಲಿ ಬೈಕ್ ಗೆ ಡಿಕ್ಕಿಯೊಡೆದ ಆಟೋ ರಿಕ್ಷಾ

Suddi Udaya

ಬೆಳ್ತಂಗಡಿ: ಸುಲ್ಕೇರಿಮೊಗ್ರುವಿನ ಯುವಕ ಅಕ್ಷಯ್ ಮಾಳಿಗೆಯವರಿಗೆ ಪೋಲೆಂಡ್ ಯುಗಲೋನಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

Suddi Udaya

ಮಾಜಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರಿಂದ ಗುರುದ್ವಾರ ಭೇಟಿ

Suddi Udaya

ಗುರುವಾಯನಕೆರೆಯಲ್ಲಿ ಶಾಸಕ ಹರೀಶ್ ಪೂಂಜಾ ರವರ ಬ್ರಹತ್ ಬ್ಯಾನರ್

Suddi Udaya

ನೇತ್ರಾವತಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ತೆರವು ಕಾರ್ಯ

Suddi Udaya
error: Content is protected !!