April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಧರ್ಮಸ್ಥಳ “ಹೆಜ್ಜೆ ಗುರುತು” ತಂಡದಿಂದ ಶ್ರಮದಾನ

ಬೆಳ್ತಂಗಡಿ: ದುಡಿಮೆಯೊಂದಿಗೆ ಸಿಕ್ಕ ಒಂದಷ್ಟು ಸಮಯವನ್ನು ಸಮಾಜ ಸೇವೆಗಾಗಿ ಪ್ರಕೃತಿ ಮಾತೆಯ ಅಳಿಲು ಸೇವೆಗಾಗಿ ಮೀಸಲಿಡಲು ಫೆ.೨೩ರಂದು “ಹೆಜ್ಜೆ ಗುರುತು” (ನಮ್ಮ ನಡೆ ಸರಿದಾರಿಯೆಡೆ) ಎಂಬ ಹೊಸ ತಂಡವನ್ನು ರಚಿಸಲಾಯಿತು.

ಇದರ ಉದ್ಘಾಟನೆಯ ಸಲುವಾಗಿ ಧರ್ಮಸ್ಥಳದ ಪ್ರೀತಿನಗರ ರಸ್ತೆಯಲ್ಲಿ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸೌಮ್ಯ ಮನೋಜ್, ಕುಮಾರಿ ಚೈತ್ರ ಲಕ್ಷ್ಮೀ, ಶ್ರೀಮತಿ ಭವ್ಯಾ ಚಂದ್ರಶೇಖರ ಭಾಗಿಯಾಗಿದ್ದರು.

Related posts

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

Suddi Udaya

ಮಾಲಾಡಿ ಸರ್ಕಾರಿ ಐ ಟಿಐಯಲ್ಲಿ ವಾರ್ಷಿಕೋತ್ಸವ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಭಾರತೀಯ ಜೈನ್ ಮಿಲನ್ ಸಭೆ

Suddi Udaya

ಮಚ್ಚಿನ, ಕಳಿಯ ಗ್ರಾಮದ ವಿವಿದೆಡೆ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹoತದಲ್ಲಿ

Suddi Udaya

ಮಂಗಳೂರು ಬಿಜೈನಲ್ಲಿ ಸ್ನೇಹ ಲಂಚ್ ಹೋಮ್ ಶುಭಾರಂಭ

Suddi Udaya

ಅಳದಂಗಡಿ ಪದ್ಮಾಂಭ ಕಾಂಪ್ಲೆಕ್ಸ್ ಮಾಲಕ ರವಿರಾಜ್ ಹೆಗ್ಡೆ ನಿಧನ

Suddi Udaya
error: Content is protected !!