29.1 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

ಬೆಳ್ತಂಗಡಿ: ಅಲ್ಲಾದಿ ಕೊಟ್ಟಿಗೆ ನಿವಾಸಿ ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಮಾರು ರೂ.25 ಲಕ್ಷ ವೆಚ್ಚ ಮಾಡಿ ಸೆರೆಬ್ರಲ್‌ ಎಡಿಮಾ (ಮೆದುಳಿನ ಊತ) ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ ಈಗ ಮತ್ತೆ ಈ ಖಾಯಿಲೆ ಮರುಕಳಿಸಿದ್ದು ತಿ೦ಗಳಿಗೆ ರೂ. 25 ಸಾವಿರ ವೆಚ್ಚವಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಒ೦ದೆಡೆ ಮನೆ ನಿರ್ಮಾಣಕ್ಕಾಗಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನೆ ಏಲಂ ಆಗುವ ಭೀತಿಯಲ್ಲಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿರುವ ಈ ಸಹೋದರಿಯ ಜೀವ ಮತ್ತು ಮನೆಯನ್ನು ಉಳಿಸಲು ಈ ಮೂಲಕ ಸಮಾಜದೊಂದಿಗೆ ನೆರವು ಕೋರುತ್ತೇವೆ. ನೀವು ನೀಡಿದ ನೆರವಿಗೆ ನಾವು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗವನ್ನು ರೂ 250 ರ ಲಕ್ಕಿ ಡ್ರಾ ಮುಖಾಂತರ ಅದೃಷ್ಟಶಾಲಿಗೆ ನೀಡಲಾಗುವುದು. ಡ್ರಾ ದಿನಾಂಕ ಜೂನ್ 30 .

AXIS BANK A/C NO:924010066932480
IFSC CODE: UTIB0002867

ಪಾವತಿಸಿದ ನಂತರ ಸ್ಕ್ರೀನ್ ಶಾಟ್ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ 8197164539
ವಿ.ಸೂ.: ಹಣ ಪಾವತಿಸಿದ ನಂತರ ಈ ಕೆಳಗಿನ ನಂಬರಿಗೆ ಸ್ಟೀನ್ ಶಾಟ್ ಕಳುಹಿಸಿದಲ್ಲಿ ಕೂಪನ್ ಕಳುಹಿಸಲಾಗುವುದು

Related posts

ಕನ್ಯಾಡಿ: ನಾರ್ಯ ನಿವಾಸಿ ಸೀತಮ್ಮ ನಿಧನ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿಯ ತ್ರೈಮಾಸಿಕ ಸಭೆ ಹಾಗೂ ವನಮಹೋತ್ಸವ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.97.32% ಫಲಿತಾಂಶ

Suddi Udaya

ಕಕ್ಯಪದವು : ಎಲ್ ಸಿ ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಉಚಿತ ಐಬಿಪಿಎಸ್ ಪರೀಕ್ಷಾ ತರಬೇತಿಗೆ ಅಧೀಕೃತ ಚಾಲನೆ:

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya
error: Content is protected !!