33.3 C
ಪುತ್ತೂರು, ಬೆಳ್ತಂಗಡಿ
May 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಾರ್ಯಕ್ರಮ

ಕಕ್ಯಪದವು : ದಿ| ಗಿರಿಜ ಕೋಂಗುಜೆ ಯವರ ಉತ್ತರ ಕ್ರಿಯೆ ಕಕ್ಯಪದವು ಪಂಚದುರ್ಗ ದೇವಿ ಕ್ಷೇತ್ರದಲ್ಲಿ ನಡೆಯಿತು.
ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಭಗೀರಥ ಗುಂಪೋಳಿ ನುಡಿನಮನ ಸಲ್ಲಿಸಿದರು. ಊರ ಪರವೂರ, ಬಂಧು ಮಿತ್ರರು, ಗಣ್ಯಾತಿಗಣ್ಯರು ಆಗಮಿಸಿ ಮೃತರ ಸದ್ಗತಿಗಾಗಿ ಪ್ರಾರ್ಥಿಸಿದರು. ಬಂದವರಿಗೆ ಮಿತ್ರಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಸಚಿವರಾದ ಬಿ. ರಮಾನಾಥ ರೈ, ಮಾಜಿ ಶಾಸಕರುಗಳಾದ ಪ್ರಭಾಕರ ಬಂಗೇರ, ಶಕುಂತಲಾ ಶೆಟ್ಟಿ, ರುಕ್ಮಯ ಪೂಜಾರಿ, ಸಂಜೀವ ಮಠಂದೂರು , ದಾ. ಯಶೋಧರ ಪೂಜಾರಿ, ರಮೇಶ ಬಂಗೇರ, ಶಾರದಾ ಕೃಷ್ಣ, ಬಿನುತಾ ಬಂಗೇರ, ಪ್ರಿತಿತಾ ಬಂಗೇರ, ಹೇಮನಾಥಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಎಂ. ವಿಶ್ವನಾಥ ರೈ, ಶಿವರಾಮ ಆಳ್ವ, ಮೋನಪ್ಪ ಪೂಜಾರಿ ಕಂಡೆತ್ಯಾರ್, ಕೂಸಪ್ಪ ಮಾಸ್ತರ್, ಅನಂದ ಪೂಜಾರಿ ಸರ್ವೆ ದೋಲ, ಪದ್ಮನಾಭ . ಎಂ. ಪಾದೆ. ಗಂಗಾಧರ ಪೂಜಾರಿ ಪಾದೆ, ಹರಿಕೃಷ್ಣ ಬಂಟ್ವಾಳ, ಪದ್ಮಶೇಖರ ಜೈನ್, ಬಾಲಕೃಷ್ಣ ಅಂಚನ್, ಪೀತಾಂಬರ ಹೇರಾಜೆ, ಹರೀಶ್ ಕುಮಾರ್ ನಡಕ್ಕರ, ಯೋಗೀಶ್ ಕುಮಾರ್ ನಡಕ್ಕರ, ಡಾ.ಸತ್ಯಶಂಕರ್ ಶೆಟ್ಟಿ , ಚೆನ್ನಪ್ಪ ಸಾಲ್ಯಾನ್, ದಾಮೋದರ ನಾಯಕ್, ಸಂಜೀವ ಪೂಜಾರಿ ಕೇರ್ಯ, ಗಣೇಶ ಕೋಂಗುಜೆ ಮುಂತಾದ ಹಲವರು ಭಾಗವಹಿಸಿದ್ದರು.

ಮೃತರ ಮಕ್ಕಳಾದ ಡಾ.ರಾಜಾರಾಮ್. ಕೆ. ಬಿ, ಜಯರಾಮ. ಕೆ. ಬಿ, ಸುಜಯಾ. ಕೆ. ಬಿ, ವಿಜಯಾ. ಕೆ. ಬಿ, ಸೊಸೆಯಂದಿರು ದಾ. ರಮ್ಯಾ ರಾಜಾರಾಮ್, ಸೌಮ್ಯ ಜಯರಾಮ್, ಅಳಿಯಂದಿರಾದ ಸದಾನಂದ, ವಾಸುದೇವ ಮೊಮ್ಮಕ್ಕಳು ಮತ್ತು ಕುಟುಂಬಸ್ತರು ಉಪಸ್ಥಿತರಿದ್ದು ಆಹ್ವಾನಿತರನ್ನು ಸತ್ಕರಿಸಿದರು.

Related posts

ಸಹಾಯಕ ಪ್ರಾಧ್ಯಾಪಕಿ ಗೀತಾ ಏ.ಜೆ ರವರಿಗೆ ಪಿಎಚ್ ಡಿ ಪದವಿ

Suddi Udaya

ನ.13: ದೀಪಾವಳಿ ಹಬ್ಬದ ಪ್ರಯುಕ್ತ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮ

Suddi Udaya

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಸಿಎ ಪರೀಕ್ಷೆಯಲ್ಲಿ ಉಜಿರೆಯ ಹರಿದಾಸ್ ರಾವ್ ಕೆ.ಜಿ. ಉತ್ತೀರ್ಣ     

Suddi Udaya

ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಕಾಲುಗಳನ್ನು ತೊಳೆದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್

Suddi Udaya

ಸಿಡಿಲು ಮಳೆ: ಶಿಶಿಲ ರವಿ ರವರ ಮನೆಗೆ ಅಪಾರ ಹಾನಿ

Suddi Udaya
error: Content is protected !!