38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾದಕ ದ್ರವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ “ಒಂದು ಹೆಜ್ಜೆ” ಕನ್ನಡ ಚಲನಚಿತ್ರ ಪೋಸ್ಟರ್ ಬಿಡುಗಡೆ

ಧರ್ಮಸ್ಥಳ: ಮಾದಕ ದ್ರವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ‘ಒಂದು ಹೆಜ್ಜೆ’ ಕನ್ನಡ ಚಲನಚಿತ್ರ ಪೋಸ್ಟರ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾ. ೨೫ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಥೆಗಾರ- ಸಂಭಾಷಣೆಗಾರ -ನಿರ್ದೇಶಕ- ನಿರ್ಮಾಪಕ ತೋಮಸ್ ಎಂ. ಎಂ, ರಾಜೇಶ್ ಮೂಡುಕೋಡಿ, ಸತ್ಯರಾಜ್ ರಾವ್, ಸ್ಟೇನಿ ಲೋಬೊ, ವಿಸ್ಮಯ, ವಿಲಾಸಿನಿ, ಸಾತ್ವಿಕ್, ವಂಶಿಕಾ, ಸಿಂಜನಾ, ಸಂದೇಶ್ ವಡಕೋಡಿ, ಜೋಸೆಫ್, ಗೋಪಾಲಕೃಷ್ಣ, ಅರುಣ್ ಅರ್ವ, ಸುರೇಶ್ ಮಂಗಳೂರು, ಬಾಲಕೃಷ್ಣ ಭಟ್, ಸುಶ್ಮಿತಾ, ಜಯೇಶ್ವನ್, ಶಶಿಧರ್ ದೇವಾಡಿಗ, ಪ್ರೀತಂ, ಸಂದೀಪ್ ಕುಮಾರ್, ಬಿಜು ಎಂ.ಎಂ., ಅಗಸ್ಟಿನ್, ಸುಕೇಶ್ ಮಂಗಳೂರು, ವಿವೇಕ್ ವಿನ್ಸೆಂಟ್ ಪಾಸ್ ಉಪಸ್ಥಿತರಿದ್ದರು.

Related posts

ಸುದ್ದಿ ಉದಯ ದೀಪಾವಳಿ ವಿಶೇಷಾಂಕ- 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ಬಂದಾರು: ಕುಂಟಾಲಪಲ್ಕೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya

ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಮಹಿಳೆಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ಸುಮಾರು ರೂ. 12.90 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಮದ್ಧಡ್ಕ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

Suddi Udaya
error: Content is protected !!