April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹತ್ಯಡ್ಕ: ತುಂಬೆತಡ್ಕ ರಾಣಿಯಾರ್ ಸಮಾಜ ಸೇವಾ ಸಂಘದಿಂದ “ಸ್ವಚ್ಛ ಭಾರತ ಅಭಿಯಾನ ” ಪ್ರಯುಕ್ತ ಸ್ವಚ್ಛತಾ ಕಾರ್ಯ

ಹತ್ಯಡ್ಕ: ಅಖಿಲ ಕರ್ನಾಟಕ ರಾಣಿಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ತುಂಬೆತಡ್ಕ ಇದರ ವತಿಯಿಂದ ಎ.10 ರಂದು “ಸ್ವಚ್ಛ ಭಾರತ ಅಭಿಯಾನ “ಕಾರ್ಯಕ್ರಮದ ಪ್ರಯುಕ್ತ “ರಾಣಿಯಾರ್ “ಜಾತಿ ಭಾಂದವರು ಮುದ್ದಿಗೆಯಿಂದ ಕಾಂತ್ರೆಲ್ ಹಾಗೂ ಮುದ್ದಿಗೆಯಿಂದ ಒಳಂಬಳದ ವರೆಗೆ ರಸ್ತೆ ಪಕ್ಕ ಪ್ಲಾಸ್ಟಿಕ್, ಕಸ, ತ್ಯಾಜ ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮಕ್ಕೆ ರಾಣಿಯಾರ್ ವಲಯ ಶಾಖೆ ಅಧ್ಯಕ್ಷ ಮಹಾಬಲ ಕೆ, ಕಾರ್ಯದರ್ಶಿ ಉಮೇಶ, ಉಪಾಧ್ಯಕ್ಷ ಸುಜಾತ , ಉಪಾಧ್ಯಕ್ಷರು ಪ್ರೇಮಚಂದ್ರ ಯಸ್, ಕೋಶಾಧಿಕಾರಿ ಶ್ರೀಧರ ಕೆ, ಕಾರ್ಯಕಾರಿ ಸಮಿತಿ ಸದಸ್ಯರು ಮೋಹನ ಟಿ ಕೆ, ಉಮೇಶ ಹೆಚ್, ನಾಗೇಶ, ರವಿ ಯಸ್, ರವೀಂದ್ರ ಕೆ, ಶೈಲಾ, ಪದ್ಮಾವತಿ ಹಾಗೂ ರಾಣಿಯಾರ್ ಜಾತಿ ಭಾಂದವರು ಪಾಲ್ಗೊಂಡರು.

Related posts

ಬ್ರೈನ್ ಹ್ಯಾಮರೇಜ್: ಬೆಳ್ತಂಗಡಿ ಗಣೇಶ್ ಹೋಟೆಲ್ ಮಾಲಕ ದಿವಾಕರ ಪ್ರಭು ಆಸ್ಪತ್ರೆಗೆ : ಸ್ಥಿತಿ ಗಂಭೀರ

Suddi Udaya

ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ಕುರಿತು ಪಕ್ಷದ ಪದಾಧಿಕಾರಿಗಳೊಂದಿಗೆ ಶಾಸಕ ಹರೀಶ್ ಪೂಂಜರಿಂದ ಸಿದ್ಧತಾ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪೆನ್ಸಿಲ್ವೇನಿಯ ಯುನಿರ್ವಸಿಟಿಯ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಣೆ

Suddi Udaya

ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸಂಗಡಿ ಗ್ರಾಮ ಪಂಚಾಯತಿಗೆ ಭೇಟಿ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು: ಧರ್ಮಗುರು ಫಾ. ಆದರ್ಶ್ ಜೋಸೆಫ್

Suddi Udaya
error: Content is protected !!