ಬೆಳ್ತಂಗಡಿ: ಸುಲ್ಕೇರಿ ಗೌಡರ ಯಾನೆ ಒಕ್ಕಲಿಗರ ಸಂಘದ ಹೊಸ ಸಮಿತಿ ರಚನೆ ಏ.10 ರಂದು ನಡೆಯಿತು.

ತಾಲೂಕಿನ 43ನೇ ಗ್ರಾಮ ಸಮಿತಿ ರಚನೆ ಮತ್ತು ಗ್ರಾಮ ಯವ ವೇದಿಕೆ ರಚನೆ ನಡೆಯಿತು ಗೌರವಾಧ್ಯಕ್ಷರಾಗಿ ಗೋವಿಂದ ಗೌಡ. ಅಧ್ಯಕ್ಷ ಸದಾನಂದ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಜಯಂತಿ, ಕೋಶಾಧಿಕಾರಿ ರಾಮಣ್ಣ ಗೌಡ, ಗ್ರಾಮ ಸಮಿತಿಯ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಗೌಡ, ಕಾರ್ಯದರ್ಶಿ ದೇವದಾಸ್ ಗೌಡ, ಕೋಶಾಧಿಕಾರಿ ಕಾರ್ತಿಕ್ ಗೌಡ, ಉಪಾಧ್ಯಕ್ಷ ಯೋಗೀಶ್ ಗೌಡ. ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಗೌರವಾಧ್ಯಕ್ಷ ಗೋವಿಂದ ಗೌಡ ನೆರವೇರಿಸಿದರು. ಈ ಸಂದರ್ಭದಲ್ಲಿ
ಗ್ರಾಮದ ಉಸ್ತುವಾರಿಯಾದ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ವಿಜಯ ಗೌಡ. ಮುಖ್ಯ ಅತಿಥಿಗಳಾದ ನಿರ್ದೇಶಕರಾದ ಮಾದವ ಗೌಡ. ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ. ಉಪಸ್ಥಿ ಇದ್ದರು
ವಾಣಿ ಸಭಾಭವನದ ನೂತನ ಕಟ್ಟಡದ ಆಮಂತ್ರಣವನ್ನು ವಿತರಿಸಿದರು