ಬೆಳ್ತಂಗಡಿ: ತೆಕ್ಕಾರು ಗ್ರಾಮದ ದೇವರಗುಡ್ಡೆ ಭಟ್ರಬೈಲು ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರಿಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಎ. ೨೩ರಂದು ಸಂಜೆ ಭೇಟಿ ನೀಡಿದರು.

ಪುತ್ತೂರಿನ ವಾಸ್ತುತಜ್ಞ ಜಗ್ನನಿವಾಸ್ ರಾವ್, ಪ್ರಮುಖರಾದ ಲಕ್ಷಣ್ ಭಟ್ರಬೈಲು, ಪ್ರವೀಣ್ ರೈ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ: ತೆಕ್ಕಾರು ಗ್ರಾಮದ ದೇವರಗುಡ್ಡೆ ಭಟ್ರಬೈಲು ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರಿಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಎ. ೨೩ರಂದು ಸಂಜೆ ಭೇಟಿ ನೀಡಿದರು.
ಪುತ್ತೂರಿನ ವಾಸ್ತುತಜ್ಞ ಜಗ್ನನಿವಾಸ್ ರಾವ್, ಪ್ರಮುಖರಾದ ಲಕ್ಷಣ್ ಭಟ್ರಬೈಲು, ಪ್ರವೀಣ್ ರೈ ಮತ್ತಿತರರು ಉಪಸ್ಥಿತರಿದ್ದರು.