30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೈನಾಡಿನಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ನೈನಾಡು: ಕೀರ್ತಿ ಶೇಷ ಸುಂದರ ಪೂಜಾರಿ ಓಂ ನಿವಾಸ ಕಾಜಲ ಸ್ಮರಣಾರ್ಥ ಹಾಗೂ ನಿನ್ಯಾಲು ದಿ. ಪ್ರೇಮಾ ಚಿನ್ನಯ್ಯ ಹೆಗ್ಡೆ ಸ್ಮರಣಾರ್ಥ ಶ್ರೀ ರಾಮ ಯುವಕ ಸಂಘ, ಶ್ರೀ ರಾಮ ಭಜನಾ ಮಂದಿರ, ನಿವೇದಿತಾ ಮಾತೃ ಮಂಡಳಿ, ಶ್ರೀ ಕೊಡಮಣಿತ್ತಾಯ ಪಿಲಿಚಾಮುಂಡಿ ಪರಿವಾರ ದೈವಗಳ ಗಡಿವಾಡು ಸ್ಥಳ ನೈನಾಡು ಹಾಗೂ ವಿದ್ಯಾ ದಾನಿ ಬಂಧುಗಳ ಸಹಕಾರದೊಂದಿಗೆ ನೈನಾಡಿನ ಶ್ರೀ ರಾಮ ಸಭಾ ಭವನದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ತುಂಗಪ್ಪ ಬಂಗೇರಾ ರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹರೀಂದ್ರ ಟಿ ಪೈ, ಶಾರದಾ ರತ್ನಾಕರ್ ಕೊಡೆಂಜಾರು, ಜಾರಪ್ಪ ಪೂಜಾರಿ, ಶ್ರೀಮತಿ ರತ್ನ ಸುಂದರ ಪೂಜಾರಿ, ಶ್ರೀ ಲಕ್ಷ್ಮೀ ನಾರಾಯಣ ಹೆಗ್ಡೆ ನಿನ್ಯಾಲು, ಪ್ರಶಾಂತ್ ನಿನ್ನಿಕಲ್ಲು, ಜಯಶೀಲಾ ಚಂದ್ರಶೇಖರ್ ಅಚ್ಚಿನಡ್ಕ, ಸಂತೋಷ್ ಪೂಜಾರಿ ಮುಜ್ಜಾಲೆ, ಶೇಖರ್ ನಿನ್ನಿಕಲ್ಲು, ರಾಘವ ಆಚಾರ್ಯ, ವಿಜಯ್ ಕುಮಾರ್, ಚಂದ್ರಹಾಸ ಅಚ್ಚಿನಡ್ಕ, ಗಣೇಶ್ ಹೆಗ್ಡೆ ಮಿತ್ತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 203 ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು.

Related posts

ಎರಡು ದ್ವಿಚಕ್ರ ವಾಹನಗಳಿಗೆ ಇನೋವಾ ಕಾರು ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಸವಾರರು

Suddi Udaya

ಬಿಜೆಪಿ ಶಿಶಿಲ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸಂದೀಪ್ ಆಯ್ಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

Suddi Udaya

ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ನಾರಾವಿ: ‘ಸನ್ನಿಧಿ’ ನೂತನ ಟೈಲರಿಂಗ್ ಸೆಂಟರ್ ಶುಭಾರಂಭ

Suddi Udaya

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಹೂವಿನ ವ್ಯಾಪಾರಿ ಶಿವರಾಮ್: ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ರೂ. 53,011 ವೈದ್ಯಕೀಯ ನೆರವು ಹಸ್ತಾಂತರ

Suddi Udaya
error: Content is protected !!