ತಣ್ಣೀರುಪಂತ : ಅರಿವು ಕೇಂದ್ರ ಗ್ರಂಥಾಲಯ ಹಾಗೂ ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ “”ಬಾಲ ಕಾರ್ಮಿಕತೆ ಮುಕ್ತ “ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ, ಎಂ ಬಿ ಕೆ, ಆಶಾ ಕಾರ್ಯಕರ್ತೆಯರು, ವಲಯ ಆರೋಗ್ಯಧಿಕಾರಿ, ಸಿ.ಹೆಚ್ ಒ ಪಾಲ್ಗೊಂಡು ಬಾಲಕಾರ್ಮಿಕತೆ / ಕಿಶೋರ ಕಾರ್ಮಿಕ ಮುಕ್ತ ಬಗ್ಗೆ ಮಾತನಾಡಿದರು .
ಪಂಚಾಯತ್ ಸಿಬ್ಬಂದಿಯು “”ವಿಶ್ವ ಬಾಲ ಕಾರ್ಮಿಕ ವಿರೋಧಿ” ಬದ್ಧತಾ ಪ್ರಮಾಣ ವಚನವನ್ನು ಬೋಧಿಸಿದರು..