24.2 C
ಪುತ್ತೂರು, ಬೆಳ್ತಂಗಡಿ
June 16, 2025
ಶಾಲಾ ಕಾಲೇಜು

ಇಂದ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚನೆ

ಇಂದಬೆಟ್ಟು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ
2025 -26 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.

ವಿದ್ಯಾರ್ಥಿಗಳು ಮತ ಹಾಕುವುದರ ಮೂಲಕ ಶಾಲಾ ನಾಯಕ ಮತ್ತುಉಪನಾಯಕನನ್ನು ಆರಿಸಿದರು. ಶಾಲಾ ನಾಯಕನಾಗಿ 7ನೇ ತರಗತಿಯ ಅಖಿಲೇಶ್ ಹಾಗೂ ಶಾಲಾ ಉಪನಾಯಕನಾಗಿ 6ನೇ ತರಗತಿಯ ಅಭೀಶ್ ಇವರು ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ 6ನೇ ತರಗತಿಯ ನಂದನ್, ಉಪ ಶಿಕ್ಷಣ ಮಂತ್ರಿಯಾಗಿ ಆರನೇ ತರಗತಿಯ ಗಗನ್ ದೀಪ್, ಆರೋಗ್ಯಮಂತ್ರಿಯಾಗಿ 7ನೇ ತರಗತಿಯ ಅಂಕಿತ,ಉಪ ಆರೋಗ್ಯಮಂತ್ರಿಯಾಗಿ 6ನೇ ತರಗತಿಯ ಜೆನ್ನಿಫರ್, ಆಹಾರ ಮಂತ್ರಿಯಾಗಿ 6ನೇ ತರಗತಿಯ ನಿಧಿ,ಉಪಆಹಾರ ಮಂತ್ರಿಯಾಗಿ 5ನೇ ತರಗತಿಯ ಶ್ರೇಯಸ್, ಕ್ರೀಡಾ ಮಂತ್ರಿಯಾಗಿ
ಅಖಿಲ್ ಕೆಎಸ್ ಆರನೇ ತರಗತಿ, ಉಪಕ್ರೀಡಾಮಂತ್ರಿಯಾಗಿ 6ನೇ ತರಗತಿಯ ಶ್ರೇಯಸ್, ನೀರಾವರಿ ಮಂತ್ರಿಯಾಗಿ ಏಳನೇ ತರಗತಿಯ ಸ್ವಸ್ತಿಕ್, ಉಪನೀರಾವರಿ ಮಂತ್ರಿಯಾಗಿ 6ನೇ ತರಗತಿಯ ಭವಿಷ್, ವಾರ್ತಾ ಮಂತ್ರಿಯಾಗಿ ಪ್ರಣಮ್ಯ 7ನೇ ತರಗತಿ,ಉಪವಾರ್ತ ಮಂತ್ರಿ ಆಗಿ 7ನೇ ತರಗತಿಯ
ತ್ರಿಷಾ, ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿಯ ವರ್ಷ,
ಉಪಸ್ವಚ್ಛತಾ ಮಂತ್ರಿಯಾಗಿ 6ನೇ ತರಗತಿಯ ಅದಿತ್, ತೋಟಗಾರಿಕಾ ಮಂತ್ರಿಯಾಗಿ 7ನೇ ತರಗತಿಯ ಧನುಷ್ ಮತ್ತು ಆರನೇ ತರಗತಿಯ ಮೊಹಮ್ಮದ್ ಅರ್ಷಿಲ್, ವಿರೋಧಪಕ್ಷದ ನಾಯಕರಾಗಿ ಏಳನೇ ತರಗತಿಯ ರಾಧೇಶ್, ಸಾಂಸ್ಕೃತಿಕ ಮಂತ್ರಿಯಾಗಿ ಸಚಿತ್ ಐದನೇ ತರಗತಿ, ಆಯ್ಕೆಯಾದರು. ವಿರೋಧಪಕ್ಷದ ಮಂತ್ರಿಗಳಾಗಿ ಸಾನ್ವಿ, ಭುವಿ, ತೇಜಸ್ವಿನಿ, ಲಾವಣ್ಯ,
ಮೊಹಮ್ಮದ್ ಫಾಹಿಮ್ ಜೀವನ್,ವಿಖ್ಯಾತ್ ಆಯ್ಕೆಯಾದರು. ಸ್ಪೀಕರ್ ಆಗಿ 7ನೇ ತರಗತಿಯ ಧನುಷ್ ಇವರು ಆಯ್ಕೆಯಾದರು. ಆಯ್ಕೆಯಾದ ಎಲ್ಲ ಮಂತ್ರಿಗಳಿಗೆ ಮುಖ್ಯ ಶಿಕ್ಷಕಿ ದೀಪ ಇವರು ಪ್ರತಿಜ್ಞಾವಿಧಿ ಭೋದಿಸಿದರು. ಶಿಕ್ಷಕರಾದ ಮೇಘ, ಹರಿಣಿ,ಸುಜಾತ ಉಪಸ್ಥಿತರಿದ್ದರು.

Related posts

ಮಚ್ಚಿನ ಸರಕಾರಿ ಪ್ರೌಢಶಾಲೆಯು ‘ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯಮಟ್ಟದ ಶಾಲಾ ಪ್ರಶಸ್ತಿ’ಗೆ ಆಯ್ಕೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಾರ್ಷಿಕೋತ್ಸವ

Suddi Udaya

ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ಸಂಬಂಧಿತ ‘ವಸ್ತುಪ್ರದರ್ಶನ’ ಹಾಗೂ ‘ಅಂತರ್ ತರಗತಿ ಸ್ಪರ್ಧೆ’ ಪ್ರಮುಕ’ 23

Suddi Udaya

ಮರಾಠಿ ಸಂಘದಿಂದ ತಿಮ್ಮಣಬೆಟ್ಟು ಸ.ಉ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ

Suddi Udaya

ಶಿಬರಾಜೆ: ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಶಾಲೆತ್ತಡ್ಕ ಸ. ಪ್ರೌಢಶಾಲೆಗೆ ಚೇಯರ್ ಕೊಡುಗೆ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಇಮ್ತಿಯಾಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!