ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ನಯನಾಡು ಸ್ನೇಹಗಿರಿ ಕಲ್ಲಬೆಟ್ಟು ಶ್ರೀ ವಿನಾಯಕ ಕೃಪಾದ ಅಚ್ಚುತ ಆಚಾರ್ಯರವರ ಪತ್ನಿ ಶ್ರೀಮತಿ ಶಶಿಕಲಾ (62ವ) ರವರು ಬ್ರೈನ್ ಸ್ಟ್ರೋಕ್ ನಿಂದ ಜೂ.15 ರಂದು ನಿಧನರಾದರು.
ಮೃತರು ಪುತ್ರರಾದ ಪ್ರಶಾಂತ್ ಆಚಾರ್ಯ, ಪ್ರದೀಪ್ ಆಚಾರ್ಯ ಮತ್ತು ಸೊಸೆ ಪ್ರೀತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.