ಪಡಂಗಡಿ: ಮಳೆಯಿಂದಾಗಿ ಮನೆಗೆ ಹಾನಿಯಾಗಿದ್ದ ಪಡಂಗಡಿಯ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.

ನಂತರ ಮನೆಗೆ ಟಾರ್ಪಲ್ ಹಾಕಿ ಸುತ್ತಮುತ್ತ ಇದ್ದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿ ಪಂಚಾಯತ್ ಮೂಲಕ ಮನೆಯನ್ನು ಕಟ್ಟಿಕೊಡಲು ನಿರ್ಧಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಅಹಮದ್ ಭಾವ, ಸಂಪತ್ ಕುಡ್ದ, ದಿನೇಶ್ ಪೂಜಾರಿ, ನವೀನ ಡೇಕಲೋಟ್ಟು, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.











