ಗರ್ಡಾಡಿ ಗ್ರಾಮದ ಕೆರೆಕೋಡಿ ನಿವಾಸಿ ಶೀನ ಎಂಬುವವರಿಗೆ ವಾಹನ ಡಿಕ್ಕಿ ಹೊಡೆದು ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದವರನ್ನು ಅವರ ಮನೆಯವರಿಗೆ ತಿಳಿಸಿದಾಗ ನಮಗೆ ಅವರ ಸಂಬಂಧವಿಲ್ಲ ಎಂದು ತಿಳಿಸಿದರು.
ನಂತರ ಸ್ಥಳೀಯರಾದ ಅಹಮದ್ ಬಾವ, ಸಂಪತ್ ಕುಡ್ದ, ದಿನೇಶ್ ಪೂಜಾರಿ, ನವೀನ್ ಡೇಕಲೋಟ್ಟು, ಸುರೇಶ ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆರ ಮೆರೆದರು.











