July 23, 2026
ನಿಧನ

ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್ ನಿಧನ

ಇಂದಬೆಟ್ಟು :ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್54ವರ್ಷ ಅವರು ಇಂದು ಬೆಳಿಗ್ಗೆ ಅಸೌಖ್ಯ ದಿಂದ ಸ್ವ ಗ್ರಹದಲ್ಲಿ ನಿಧನ ಹೊಂದಿದರು


ಪತ್ನಿ ಸುನಿತಾ ಸೇವಾ ಪ್ರತಿನಿಧಿ ಮತ್ತು ಇಬ್ಬರು ಪುತ್ರರು
ಮೃತರು ತಾಯಿ ಅಪ್ಪಿ, ತಮ್ಮ ಶ್ರೀ ದುರ್ಗಾ ಗ್ರಾಂಡ್ ಹೋಟೆಲ್ಲಿನ ಲೋಕನಾಥ್, ಅಕ್ಕ ವಿಶಾಲ ಮತ್ತು ಭಾವ ಗುರುನಾರಾಯಣ ಸೇವಾ ಸಂಘದ ನಿರ್ದೇಶಕರು ಚಂದ್ರಶೇಖರ ರವರನ್ನು ಅಗಲಿದ್ದಾರೆ

Related posts

ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಎಸ್.ಬಿ. ನರೇಂದ್ರ ಕುಮಾರ್ ನಿಧನ

Suddi Udaya

ನೆರಿಯ ಸೆಂಟ್ ತೋಮಸ್ ಬ್ಯಾಂಡ್ ಸೆಟ್ ಮಾಸ್ಟರ್ ಬೇಬಿ ತಚ್ಚಾಟ್ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು: ಕೊಲ್ಪಾಡಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ನಿಧನ

Suddi Udaya

ನಾವರ ನಿವಾಸಿ ಸುಂದರಿ ನಿಧನ

Suddi Udaya

ನಾಲ್ಕೂರು: ಮೋನಪ್ಪ ಪೂಜಾರಿ ಖಂಡಿಗ ನಿಧನ

Suddi Udaya

ಕಳೆಂಜ: ನೆಕ್ಕಾರಾಜೆ ತಿಮ್ಮಪ್ಪ ಗೌಡ ನಾಪತ್ತೆ: ಶವ ಮನೆಯ ಸಮೀಪದ ತೋಡಿನಲ್ಲಿ ಪತ್ತೆ

Suddi Udaya
error: Content is protected !!