23.5 C
ಪುತ್ತೂರು, ಬೆಳ್ತಂಗಡಿ
June 8, 2026
ನಿಧನ

ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್ ನಿಧನ

ಇಂದಬೆಟ್ಟು :ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್54ವರ್ಷ ಅವರು ಇಂದು ಬೆಳಿಗ್ಗೆ ಅಸೌಖ್ಯ ದಿಂದ ಸ್ವ ಗ್ರಹದಲ್ಲಿ ನಿಧನ ಹೊಂದಿದರು


ಪತ್ನಿ ಸುನಿತಾ ಸೇವಾ ಪ್ರತಿನಿಧಿ ಮತ್ತು ಇಬ್ಬರು ಪುತ್ರರು
ಮೃತರು ತಾಯಿ ಅಪ್ಪಿ, ತಮ್ಮ ಶ್ರೀ ದುರ್ಗಾ ಗ್ರಾಂಡ್ ಹೋಟೆಲ್ಲಿನ ಲೋಕನಾಥ್, ಅಕ್ಕ ವಿಶಾಲ ಮತ್ತು ಭಾವ ಗುರುನಾರಾಯಣ ಸೇವಾ ಸಂಘದ ನಿರ್ದೇಶಕರು ಚಂದ್ರಶೇಖರ ರವರನ್ನು ಅಗಲಿದ್ದಾರೆ

Related posts

ಉಜಿರೆ: ಕೊಳಪ್ಪಲ ನಿವಾಸಿ ಡೀಕಯ್ಯ ಪೂಜಾರಿ ನಿಧನ

Suddi Udaya

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya

ಉಜಿರೆ: ಮಾಚಾರು ನಿವಾಸಿ ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದ ಗೌಡ ನಿಧನ

Suddi Udaya

ಮದ್ದಡ್ಕ ನೆಲ್ಲಿಫಲ್ಕೆ ನಿವಾಸಿ ಬಾಬು ಮೊಗೇರ ನಿಧನ

Suddi Udaya

ಶಿಶಿಲ: ರಥಬೀದಿ ನಿವಾಸಿ ಕುಸುಮಾವತಿ ನಿಧನ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!