23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತ್ವೈಬಾ ಮರ್ಕಝ್ ಮೂಡಬಿದ್ರೆ ಧಾರ್ಮಿಕ ಕಾರ್ಯಕ್ರಮ

‎ ‎
ಪೆರಿಂಜೆ: ಇಲ್ಲಿನ ಪಟ್ಟಾಡಿಯಲ್ಲಿ ಸ್ಥಾಪಿಸಿರುವ ಮರ್ಕಝ್ ‎ತ್ವೈಬಾ ಎಜುಕೇಶನ್ ಸೆಂಟರಿನ ಸನ್ನಿಧಿಯಲ್ಲಿ ಹಾಜಿಮಲಂಗ್ ‎ಕ್ಯಾಂಪಸ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮವು ಜು.4 ‎ರಂದು ತ್ವೈಬಾ ಮರ್ಕಝ್ ಮೂಡಬಿದ್ರೆಯ ಸಂಸ್ಥೆಯ ‎ಅಧ್ಯಕ್ಷ ಸೈಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ‎ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ‎ಉದ್ಘಾಟನೆಯನ್ನು ಮೊಹಮ್ಮದ್ ಶರೀಫ್ ಫೈಝಿ ಹೊಸಂಗಡಿ ‎ಗೈದರು ಸಂದೇಶ ಭಾಷಣವನ್ನು ಹುಸೈನ್ ಸಅದಿ ಕೆಸಿರೋಡ್ ‎ಗೈದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ‎ಕಾರ್ಯಕ್ರಮದಲ್ಲಿ, ಮಸ್ಊದ್ ಸಅದಿ, ರಝಾಕ್ ಸಖಾಫಿ ಮಡಂತ್ಯಾರ್, ತಾಜುದ್ದೀನ್ ಸಖಾಫಿ ‎ಪೂಲಾಬೆ, ಕಲಂದರ್ ಬಾಖವಿ ಅಲ್ ಮಣ್ಣಾನಿ ಪಡ್ಡಂದಡ್ಕ, ‎ಪೆರಮೊಗರು ಫಾಳಿಲಿ,ಕುಪ್ಪೆಟ್ಟಿ ಮುದರ್ರಿಸ್, ಹಂಝ ಮದನಿ, ‎ಮನ್ಸೂರ್ ಸಖಾಫಿ ಗೋಳಿಯಂಗಡಿರವರು ಮುಖ್ಯ ಅತಿಥಿಗಳಾಗಿ ‎ಭಾಗವಹಿಸಿ ಶುಭಹಾರೈಸಿದರು. ಮೊಹಮ್ಮದ್ ಶರೀಫ್ ಸಖಾಫಿ ‎ಮಾಣಿ ಸ್ವಾಗತಿಸಿ, ತರ್ಫೀದ್ ಮುಈನೀ ಕಾಶಿಪಟ್ಣ ‎ವಂದಿಸಿದರು.‎

Related posts

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ಕಕ್ಕಿಂಜೆಯಲ್ಲಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆ ಉದ್ಘಾಟನೆ

Suddi Udaya

ಪದ್ಮುಂಜ: ಮಲೆಂಗಲ್ಲು ನಿವಾಸಿ ಗೋಪಿ ನಿಧನ

Suddi Udaya

ಓಡಿಲ್ನಾಳ 149 ಬೂತ್ ಸಮಿತಿ ಅಧ್ಯಕ್ಷರಾಗಿ ಉಮೇಶ್ ಕುಲಾಲ್, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ಆಯ್ಕೆ

Suddi Udaya

ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದ ಉಜಿರೆಯ ಎಬಿವಿಪಿ ನಾಯಕರ ಮೇಲೆ ಎಫ್‌ಐಆರ್ ದಾಖಲು

Suddi Udaya

ಮದ್ದಡ್ಕ ಕಿನ್ನಿಗೋಳಿ ವರಕಬೆಯ ಬಳಿ ಹೂತು ಹೋದ ರಾಜ್ಯ ಹೆದ್ದಾರಿ ರಸ್ತೆ

Suddi Udaya
error: Content is protected !!