ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕ ರ ಸಂಘ ಬೆಳ್ತಂಗಡಿ ತಾಲೂಕು ಇದರ ನೂತನ ಸಂಯೋಜಿತ ಸಂಘವಾಗಿ ಕನ್ಯಾಡಿ ಹತ್ತಿರ ರಿಕ್ಷಾ ಪಾರ್ಕ್ ಸೇರ್ಪಡೆ ಮಾಡಲಾಯಿತು .
ತಾಲೂಕು ರಿಕ್ಷಾ ಚಾಲಕರ ಸಂಘ ದ ಅಧ್ಯಕ್ಷ ಕೃಷ್ಣ ಪೂಜಾರಿ ಬೆಳಾಲು ಮಾಹಿತಿ ನೀಡಿ, ತಾಲೂಕು ಸಂಘಕ್ಕೆ ಸೇರ್ಪಡೆ ಮಾಡಿದರು. ಸಂಘದ ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ, ಕಾರ್ಯದರ್ಶಿಯಾಗಿ ಅಬೂಬಕ್ಕರ್ ಹಾಗೂ ಸದಸ್ಯರು, ಮಂಜುನಾಥ, ಸತೀಶ, ವೆಂಕಪ್ಪ ಮೂಲ್ಯ , ಅಬ್ದುಲ್ ಕರೀಂ, ಅಬ್ದುಲ್ ರಜಾಕ್ ಉಪಸಿದ್ಧರಿದ್ದರು .











