23.5 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ: ಶಾಲೆತ್ತಡ್ಕ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಕಳೆಂಜ: ಇಲ್ಲಿಯ ಶಾಲೆತ್ತಡ್ಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ನಡೆಯಿತು.


ಅಧ್ಯಕ್ಷರಾಗಿ ರಂಜಿತ್ ಗೌಡ ಕೊತ್ತೋಡಿ, ಕಾರ್ಯದರ್ಶಿಗಳಾಗಿ ಎಚ್.ಎಸ್. ಶ್ರೀಕೃಷ್ಣ, ಮುಖ್ಯ ಶಿಕ್ಷಕರು, ಪ್ರೌಢಶಾಲೆ,
ಜಂಟಿ ಕಾರ್ಯದರ್ಶಿಯಾಗಿ ಪ್ರಭಾಕರ್ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲೆ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ನೆರಂಗಿಪಾಲ್
ಜೊತೆ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಗೌಡ ಬರೆಮೇಲು, ಕು. ಲಲಿತ, ವಿಠಲ ಗೌಡ ಬದಿಮಾರು, ಖಜಾಂಚಿಯಾಗಿ ವಿಶ್ವನಾಥ ಗೌಡ ಕಲ್ಲದಂಬೆ, ಸಂಚಾಲಕರಾಗಿ ಪ್ರದೀಪ್ ಕಾಯಡ, ಸಂಘಟನಾ ಪ್ರಮುಖರಾಗಿ ನವೀನ್ ಪಲ್ಲದಂಗಡಿ, ಸುರೇಶ್ ಕೊತ್ತೋಡಿ, ಶಿವಪ್ರಸಾದ್ ವಳಂಬಲ, ಮುರಳೀಧರ ಚಾಕೋಟೆತ್ತಡಿ, ಪ್ರಚಾರ ಮತ್ತು ಡಿಜಿಟಲ್ ನಿರ್ವಹಣೆಯಾಗಿ ಕಾಶಿನಾಥ್ ಪುಂಡೈತ್ತಡಿ, ಗಣೇಶ್ ಕುಂದರ್, ಗೌರವ ಸಲಹೆಗಾರರಾಗಿ ಕೃಷ್ಣಕುಮಾರ್ ಕಾಯಡ, ಶ್ರೀಧರ ರಾವ್ ಕಾಯಡ, ವಸಂತಗೌಡ ಭಂಡಾರಿ ಮಜಲು, ಜಯಚಂದ್ರ ಬಲ್ಕಾಜೆ, ರಮೇಶ್ ರಾವ್ ಕಾಯಡ, ಡಾ.ಶೋಭಾ.ಪಿ, ಪದ್ಮಯ್ಯ ಗೌಡ, ಬದ್ಯಡ್ಕ ಆಯ್ಕೆಯಾಗಿದ್ದಾರೆ.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಸೈಂಟ್ ಫ್ರಾನ್ಸಿಸ್ ಆಂ.ಮಾ. ಶಾಲೆಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿಯಲ್ಲಿ ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆ ಶುಭಾರಂಭ

Suddi Udaya

ಮಡಂತ್ಯಾರು ಕಥೋಲಿಕ್ ಸಭಾದಿಂದ ‘ಕ್ರಿಸ್ಮಸ್ ಬಂಧುತ್ವ ಉಡುಗೊರೆ ’ ಕಾರ್ಯಕ್ರಮ.

Suddi Udaya

ಧರ್ಮಸ್ಥಳ: ಡಾ.ಹೆಗ್ಗಡೆಯವರ ರಾಜ್ಯ ಸಭಾ ನಿಧಿಯಿಂದ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಂಜೂರು

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಮಂಗಳೂರು ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಟ್ರಸ್ಟ್‌ನ ಲೋಗೋ ಅನಾವರಣ

Suddi Udaya
error: Content is protected !!