ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಸ್ಥೆಯ ‘ಕಾರುಣ್ಯ ಸ್ಪರ್ಶ ಯೋಜನೆ’ ಅಡಿಯಲ್ಲಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಮತಿ ದೇಜಮ್ಮ ಅವರಿಗೆ ಚಿಕಿತ್ಸೆಗಾಗಿ ರೂ.10,000 ಸಹಾಯಧನವನ್ನು ನೀಡಲಾಗಿದೆ.
ಈ ಹಣವನ್ನು ಸಂಸ್ಥೆಯ ಅಧ್ಯಕ್ಷ ಅಗಸ್ಟೀನ್ ಟಿಎ, ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿಟಿ, ಕಾರ್ಯದರ್ಶಿ ಶಿಜೋ ಜೋಸೆಫ್, ಉಪಾಧ್ಯಕ್ಷ ಮ್ಯಾಥ್ಯೂ ವಿಟಿ ಹಾಗೂ ಪದಾಧಿಕಾರಿಗಳಾದ ಸೋನಿ ಎಂಕೆ, ತೋಮಸ್ ಕೆಡಿ, ಸಜಿ, ಸುನೋಜ್, ವಿನೋಯಿ ಮತ್ತು ಇತರ ಸದಸ್ಯರು ಸೇರಿ, ದೇಜಮ್ಮ ಅವರ ಮಗಳು ಶ್ರೀಮತಿ ಗೀತಾ ಅವರಿಗೆ ಹಸ್ತಾಂತರಿಸಿದರು.











