23.5 C
ಪುತ್ತೂರು, ಬೆಳ್ತಂಗಡಿ
March 7, 2026
ಅಭಿನಂದನೆ

ಜೆಸಿಐ ಮಡಂತ್ಯಾರ್ ವತಿಯಿಂದ ತೆರೆಮರೆ ಸಾಧಕರಿಗೆ ಸನ್ಮಾನ

ಮಡಂತ್ಯಾರ್: ಜೆಸಿಐ ಮಡಂತ್ಯಾರ್ ಜೇನುಗೂಡು – 2025 ರ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ತುಕಾರಾಂ ಬಿ ಯ ವರಿಗೆ ಆ 2 ರಂದು ಮಡಂತ್ಯಾರ್ ಕ್ಷೀರರಬುಂದಿ ಸಭಾವನದಲ್ಲಿ ನಡೆದ ಆಟಿದ ಸಂಭ್ರಮ ಮತ್ತು ಧನ್ಯೋಸ್ಮಿ ಕಾರ್ಯಕ್ರಮದಲ್ಲಿ ನೀಡಿ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜೆಸಿಐ ವಲಯ ಉಪಾಧ್ಯಕ್ಷರಾದ JFM ರಂಜಿತ್ ಎಚ್ ಡಿ, ವಲಯ ಬ್ಯುಸಿನೆಸ್ ನಿರ್ದೇಶಕರಾದ HGF ಅಶೋಕ್ ಗುಂಡಿಯಲ್ಕೆ, ವಲಯ ಬ್ಯುಸಿನೆಸ್ ನ ಸಂಯೋಜಕರಾದ HGF ವಿಕೇಶ್ ಮಾನ್ಯ, ಜೆಸಿಐ ಮಡಂತ್ಯಾರ್ ನ ಅಧ್ಯಕ್ಷೆ HGF ಅಮಿತ ಅಶೋಕ್, ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಿಳಾ ಮಂಡಲ ಮಡಂತ್ಯಾರಿನ ಅಧ್ಯಕ್ಷರಾದ ಶ್ರೀಮತಿ ಲೂಸಿ ಕಾರ್ಲೊ, ಜೆಸಿಐ ಮಡಂತ್ಯಾರಿನ ಪೂರ್ವಧ್ಯಕ್ಷರಾದ ಜಯಂತ್ ಶೆಟ್ಟಿ,ಪ್ರಶಾಂತ್ ಕಂಡೆತ್ಯಾರ್, ನಮ್ಮೂರಿನ ಸಾಧಕ ಯೋಗೀಶ್ ಕಡ್ತಿಲ,JCI ಕಾರ್ಯದರ್ಶಿ ಆದರ್ಶ ಹಟ್ಟತ್ತೊಡಿ,JJC ಅಧ್ಯಕ್ಷ ಜೀವಿತ್ ವಿ ಪೂಜಾರಿ, ಆಟಿದ ಕಾರ್ಯಕ್ರಮ ಸಂಯೋಜಕ ಸಂಯುಕ್ತ ಕಡ್ತಿಲ, ಮಡಂತ್ಯಾರ್ ಜೆಸಿಐ ಘಟಕದ ಸದಸ್ಯರು,ಮಹಿಳಾ ಮಂಡಲ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಎಲ್ಲರಿಗೂ ಅಭಿನಂದನೆಗಳು – ಹರೀಶ್ ಪೂಂಜ

Suddi Udaya

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಮಧ್ಯಂತರ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರಿಗೆ ಹೆಗ್ಗಡೆಯವರಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಿವೃತ್ತ ಶಿಕ್ಷಕರಿಗೆ-ಶಾಖ ಸಿಬ್ಬಂದಿಗಳಿಗೆ ಗೌರವ ಪುರಸ್ಕಾರ ಸಮಾರಂಭ

Suddi Udaya
error: Content is protected !!