ನೆರಿಯ : ಇಂದು ಸುರಿದ ಭೀಕರ ಮಳೆಗೆ ದಿಢೀರ್ ಪ್ರವಾಹ ಬಂದ ಪರಿಣಾಮ ತೋಟತ್ತಾಡಿ, ದಡ್ಡು ಎಂಬಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ನೀರಲ್ಲಿ ಸಿಲುಕಿಕೊಂಡ ಕಾರನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಲಾಯಿತು.

ನೆರಿಯ : ಇಂದು ಸುರಿದ ಭೀಕರ ಮಳೆಗೆ ದಿಢೀರ್ ಪ್ರವಾಹ ಬಂದ ಪರಿಣಾಮ ತೋಟತ್ತಾಡಿ, ದಡ್ಡು ಎಂಬಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ನೀರಲ್ಲಿ ಸಿಲುಕಿಕೊಂಡ ಕಾರನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಲಾಯಿತು.

