ಗುರುವಾಯನಕೆರೆ: ಇಲ್ಲಿಯ ಸುಧೇಕಾರ್ ನಿವಾಸಿ ಬಂಟ್ವಾಳ ತಾಲೂಕಿನಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದ
ರಾಮಚಂದ್ರ ಕುಲಾಲ್(45ವ) ಅವರು ಇಂದು(ಆ.7) ಹೃದಯಾಘಾತದಿಂದ ನಿಧನರಾದರು.
ಇವರು ಈ ಹಿಂದೆ ಬೆಳ್ತಂಗಡಿ ಭೂಮಾಪನ ಕಚೇರಿಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಬಂಟ್ವಾಳಕ್ಕೆ
ವಗಾ೯ವಣೆ ಗೊಂಡಿದ್ದರು.
ಮೃತರು ಪತ್ನಿ, ಓವ೯ ಪುತ್ರಿ ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.











