ಪೃಥ್ವಿ ಜುವೆಲ್ಸ್ ಬೆಳ್ತಂಗಡಿ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವದ ದಿವಸದ ಪರವಾಗಿ ಮಾಜಿ ಭೂ ಸೇನಾ ಸುಬೇದಾರ್ ಮೇಜರ್ ಶಿವಕುಮಾರ್ ಇವರನ್ನು ಪೃಥ್ವಿ ಜುವೆಲ್ಸ್ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೃಥ್ವಿ ಜುವೆಲ್ಸ್ ಮ್ಯಾನೇಜರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.











