
ಅಳದಂಗಡಿ: ಅಜಿಲ ಸೀಮೆಯ ಸಾಂಪ್ರದಾಯದಂತೆ ಆ.30 ಮಂಗಳವಾರದಂದು ಶ್ರೀ ಸೋಮೇಶ್ವರೀ ದೇವರ ಗೆದ್ದಯಲ್ಲಿ ನಾಲ್ಕೇತ್ತು ಕಂಬಳ ಕಾಯ೯ಕ್ರಮ ಜರುಗಲಿರುವುದು ಎಂದು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಅವರು ತಿಳಿಸಿದ್ದಾರೆ.
ಹರಕೆ ಕೋಲ ಆರಂಭ: ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದಲ್ಲಿ ಆ.31ರಿಂದ ಈ ವರ್ಷದ ಹರಕೆ ಕೋಲ ಆರಂಭಗೊಳ್ಳಲಿದೆ ಎಂದು ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ.






