26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು ಮಹಮ್ಮಾಯಿ ಸಂಘದ ವಾರ್ಷಿಕ ಮಹಾಸಭೆ

ಉರುವಾಲು : ಶ್ರೀ ಮಹಮ್ಮಾಯಿ ದೇವಸ್ಥಾನ ಶಿವಾಜಿನಗರ ಉರುವಾಲು ಪದವು ಇಲ್ಲಿ ಆ. 31 ರಂದು ಶ್ರೀ ಮಹಮ್ಮಾಯಿ ಸೇವಾ ಸಂಘ ಇದರ ಅಧ್ಯಕ್ಷ ಸೀತರಾಮ ಅರ್ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ವರದಿಯನ್ನು ಕಾರ್ಯದರ್ಶಿ ಉಮೇಶ್ ನಾಯ್ಕ ಮಂಡಿಸಿದರು. ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಎಚ್ ಎಲ್ ಹಲೇಜಿ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ರಾಘವ ಕಾರ್ಪಾಡಿ, ಕಾರ್ಯದರ್ಶಿಯಾಗಿ ಚಿದಾನಂದ ನಾಯ್ಕ ಕುಪ್ಪೆಟಿ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ನಾಯ್ಕ ಆನಡ್ಕ ಹಾಗೂ ನಾಗೇಶ್ ನಾಯ್ಕ ಬೆತ್ತದಡಿ, ಕೋಶಾಧಿಕಾರಿಯಾಗಿ ಪುಷ್ಟಾನಂದ ಗಜಂತೊಡಿ, ಕೃಷ್ಣಪ್ಪ ನಾಯ್ಕ ಕಲ್ಲಂಡ , ಬಾಲಪ್ಪ ನಾಯ್ಕ ಕೋರಿಂಜ, ಗೌರವ ಸಲಹೆಗಾರರಾಗಿ ಕುಶಾಲಪ್ಪ ನಾಯ್ಕ ಮತ್ರ ಕುಮೇರು, ಚೆನ್ನಕೇಶವ ನಾಯ್ಕ ಅರಸಮಜಲು , ಸಂತೋಷ್ ನಾಯ್ಕ ಅತ್ತಾಜೆ, ಸತೀಶ ಎಚ್ ಎಲ್ ವಕೀಲರು ಬೆಳ್ತಂಗಡಿ, ಧನಂಜಯ ಎಚ್ ಹಲೆಜಿ , ಧರ್ಣಪ್ಪ ನಾಯ್ಕ ಆನಡ್ಕ , ರಾಮಣ್ಣ ನಾಯ್ಕ ಕಾಯರ್ಪಾಡಿ, ಹರೀಶ್ ನಾಯ್ಕ ಪಾಂಡ್ಯ, ಉಮಣ ನಾಯ್ಕ ಕೋರಿಂಜ, ಲಕ್ಷ್ಮಣ ನಾಯ್ಕ ಪಳಿಕೆ , ಉಮೇಶ್ ನಾಯ್ಕ ಪೆಲ ಪಾರು, ಚಂದ್ರಶೇಖರ ನಾಯ್ಕ ಅಂಬಡ್ಕ, ದಯಾನಂದ ನಾಯ್ಕ ಪಾರಡ್ಕ, ವೆಂಕಪೈ ನಾಯ್ಕ ಬಾಂಗ್ಯ, ರಮೇಶ್ ನಾಯ್ಕ ಬನಾರಿ, ರಾಜೇಂದ್ರ ನಾಯ್ಕ ಬನಾರಿ ಮಜ್ಜೆ , ಶಿವಪ್ಪ ನಾಯ್ಕ ಕೊಯಿ ಕುಡೆ, ಸಂಜೀವ ನಾಯ್ಕ ಮಾತ್ರಕುಮೆರು , ಸೀತಾರಾಮ ನಾಯ್ಕ ಆರ್ಬಿ, ಸದಸ್ಯರುಗಳಾಗಿ ಶೇಖರ ನಾಯ್ಕ ಥಡ್ಯೊಟ್ಟು, ಜಗದೀಶ್ ನಾಯ್ಕ ಬನಾರಿ ಮಜ್ಜೆ, ಸೀತಾರಾಮ ನಾಯ್ಕೆ ಮತ್ರಕುಮೇರ್ ಕಿಶೋರ್ ನಾಯ್ಕ ಮಜ್ಜೆ, ಅಭಿಷೇಕ ನಾಯ್ಕ ಹೊಸಮನ್ನು ಚೆನ್ನಪ್ಪ ನಾಯ್ಕ ಅಣಾಜೆ, ಶ್ರೀನಿವಾಸ ಕರಿಮಣ್ಣು ಸತೀಶ್ ನಾಯ್ಕ ನೆಕ್ಕಿಲು ರುಕ್ಮಯ ನಾಯ್ಕ ಬನಾರಿ ಹರೀಶ ನಾಯ್ಕ ಹೊಸ ಮಣ್ಣು ಕೇಶವನಾಯ್ಕ ಪಾರಡ್ಕ ಹರೀಶ ನಾಯ್ಕ ಪೆಲಪ್ಪಾರು ದುಗ್ಗಪ್ಪನಾಯ್ಕ ಕೊರಿಂಜ ವಿಕೇಶ್ ನಾಯ್ಕ ಕಾರ್ಪಡಿ ವಿನೋದ ನಾಯ್ಕ ಕಾರ್ಪಾಡಿ ನಾರಾಯಣ ನಾಯ್ಕ ಬಾರಿಕೆ, ಜಗದೀಶ ನಾಯ್ಕ ಪೆಲ ಪಾರು ಮೋನಪ್ಪ ನಾಯ್ಕ ನಾರಾಳಿಕೆ ಸುಕೇಶ್ ನಾಯ್ಕ ಹೊಸ ಮಣ್ಣು, ಕಿಶನ್ ನಾಯ್ಕ ಕುಪ್ಪೆಟ್ಟಿ ಹಿತೇಶ್ ನಾಯ್ಕ ಪಲಿಕೆ, ಜನಾರ್ಧನ ನಾಯ್ಕ ಪಲಿಕೆ ಕೃಷ್ಣಪ್ಪ ನಾಯ್ಕ ಮುಗೆರಡ್ಕ, ರಾಜೇಶ್ ನಾಯ್ಕ ಕೋರಿ೦ಜ, ರಮೇಶ್ ನಾಯ್ಕ ಕೋರಿಂಜಾ, ಪ್ರದೀಪ್ ನಾಯ್ಕ ಅನಡ್ಕ, ವಿನಯ ನಾಯ್ಕ ಪಾಂಡ್ಯ, ಶಶಿಧರ ನಾಯ್ಕ ಕುವೆತಂಡ, ಸಿದ್ದಪ್ಪ ನಾಯ್ಕ ಗಜಂತೋಡಿ, ಚಿದಾನಂದ ನಾಯ್ಕ ಪಾಂಡ್ಯ, ಈಶ್ವರ ನಾಯ್ಕ ಸೇರಾಜೆ, ಶಿವಪ್ಪ ನಾಯ್ಕ, ಗಣೇಶ ಎಚ್ ಹಲೇಜಿ , ಯಶೋಧರ ಎಚ್ ಹಲೇಜಿ, ಗೋಪಾಲ ಎಚ್ ಅಲೇಜಿ , ಮುರಳಿಧರ ಕುಪ್ಪಟ್ಟಿ ಆಯ್ಕೆಯಾದರು.

ಮಹಾಮ್ಮಾಯಿ ದೇವರ ಗುಡಿಯನ್ನು ಊರವರ ಸಹಕಾರದಿಂದ ಆದಷ್ಟು ಬೇಗ ನಿರ್ಮಾಣ ಮಾಡುವುದಾಗಿ ನಿರ್ಣಯಿಸಲಾಯಿತು.

ಕೃಷ್ಣಪ್ಪ ನಾಯ್ಕ ಸ್ವಾಗತಿಸಿ , ಕಿಶನ್ ಮಜ್ಜೆ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಚಿದಾನಂದ ನಾಯ್ಕ ನಿರೂಪಿಸಿದರು.

Related posts

ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ರಕ್ಷಾ ಸಮಿತಿ ಸದಸ್ಯರಿಂದ ಸಮಿತಿ ಸಭೆ ಹಾಗೂ ರೋಗಿಗಳ ಭೇಟಿ

Suddi Udaya

ಕಳೆಂಜ: ಮನೆ ಪಂಚಾಂಗ ದೂಡಿ ಹಾಕಿದ ಪ್ರಕರಣ: ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲು

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ನಾರಾವಿ ವಲಯದ ದೇಜಮ್ಮರಿಗೆ ವೀಲ್ ಚೇರ್ ವಿತರಣೆ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ : ಬಿಜೆಪಿ ಗರ್ಡಾಡಿ ಶಕ್ತಿ ಕೇಂದ್ರ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!