ಅಳದಂಗಡಿ: ಕಾಕ೯ಳ ತಾಲೂಕಿನ ಮಿಯಾರ್ ಗ್ರಾಮದ ಬಂಗ್ಲೆಬದಿ ಮನೆಯ ಲೋಕಯ್ಯ ಅವರು ಸಂಸಾರ ಸಹಿತವಾಗಿ ಬಂದು ಅಳದಂಗಡಿ ಶ್ರೀ ಸತ್ಯ ದೇವತೆಗೆ ಹರಕೆ ರೂಪದಲ್ಲಿ ಗಗ್ಗರವನ್ನು ಸಮಪಿ೯ಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಅವರನ್ನು ಶಾಲು ಹಾಕಿ ಸನ್ಮಾನಿಸಿದರು.
ಅಳದಂಗಡಿ: ಕಾಕ೯ಳ ತಾಲೂಕಿನ ಮಿಯಾರ್ ಗ್ರಾಮದ ಬಂಗ್ಲೆಬದಿ ಮನೆಯ ಲೋಕಯ್ಯ ಅವರು ಸಂಸಾರ ಸಹಿತವಾಗಿ ಬಂದು ಅಳದಂಗಡಿ ಶ್ರೀ ಸತ್ಯ ದೇವತೆಗೆ ಹರಕೆ ರೂಪದಲ್ಲಿ ಗಗ್ಗರವನ್ನು ಸಮಪಿ೯ಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಅವರನ್ನು ಶಾಲು ಹಾಕಿ ಸನ್ಮಾನಿಸಿದರು.
