ಕಳೆಂಜ: ಶಿಬರಾಜೆ ಪಾದೆಯ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ 31ನೇ ವರ್ಷದ ಗೌರವಾಧ್ಯಕ್ಷರಾಗಿ ಟಿ.ಎಸ್. ನಿತ್ಯಾನಂದ ರೈ, ನೂತನ ಅಧ್ಯಕ್ಷರಾಗಿ ಸಂತೋಷ್ ಜೈನ್, .ಕಾರ್ಯದರ್ಶಿಯಾಗಿ ಧನಂಜಯ ಗೌಡ, ಕೋಶಾಧಿಕಾರಿಯಾಗಿ ಕೆ. ಶ್ರೀಧರ್ ರಾವ್ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರು ಹಾಗೂ ಸದಸ್ಯರಾದ ಪಿ. ಟಿ. ಸಬಾಸ್ಟಿನ್, ರಾಜೇಶ್ ಶೆಟ್ಟಿ, ಯೋಗಿಶ ಎಸ್. ಪಿ., ಅಶೋಕ ಗೌಡ, ವೀರೇಂದ್ರ ಜೈನ್, ವಿನೋದ್ ಗೌಡ, ಹರೀಶ್ ರಾವ್, ವಸಂತ ಪೂಜಾರಿ, ಹರೀಶ್ ಗೌಡ, ಮಹೇಶ್ ಗೌಡ, ನೋಣಯ್ಯ ಗೌಡ, ಅಕ್ಷತ್ ರೈ ಉಪಸ್ಥಿತರಿದ್ದರು.











