ಉಜಿರೆ: ಕಲ್ಮಂಜ ಗ್ರಾಮದ ಗುಮ್ಮಡಬೈಲು ಮನೆ ನಿವಾಸಿ, ಮಂಜುಶ್ರೀ ಪ್ರಿಂಟರ್ಸ್ ಉದ್ಯೋಗಿ ಚಿದಾನಂದ ಗೌಡ ರವರು ಅನಾರೋಗ್ಯದಿಂದ ಅ.11ರಂದು ನಿಧನರಾದರು. ಮೃತರು ತಂದೆ ಚನನ ಗೌಡ, ತಾಯಿ ಗಿರಿಜಾ, ಮೂವರು ಸಹೋದರಿ, ಒಬ್ಬ ಸಹೋದರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಉಜಿರೆ: ಕಲ್ಮಂಜ ಗ್ರಾಮದ ಗುಮ್ಮಡಬೈಲು ಮನೆ ನಿವಾಸಿ, ಮಂಜುಶ್ರೀ ಪ್ರಿಂಟರ್ಸ್ ಉದ್ಯೋಗಿ ಚಿದಾನಂದ ಗೌಡ ರವರು ಅನಾರೋಗ್ಯದಿಂದ ಅ.11ರಂದು ನಿಧನರಾದರು. ಮೃತರು ತಂದೆ ಚನನ ಗೌಡ, ತಾಯಿ ಗಿರಿಜಾ, ಮೂವರು ಸಹೋದರಿ, ಒಬ್ಬ ಸಹೋದರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
