ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೆಸ್ಕಾಂ ನಿಗಮದ ನೂತನ ಅಧ್ಯಕ್ಷ ಕೆ ಹರೀಶ್ ಕುಮಾರ್ ಬೇಟಿ ನೀಡಿದರು. ಈ ವೇಳೆ ವ್ಯವಸ್ಥಾಪನ ಸಮಿತಿಯ ವತಿಯಿಂದ ಅವರನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ನಾರಯಣ ಪೂಜಾರಿ ಬರಮೇಲು , ಕೋಶಾಧಿಕಾರಿ ಹರ್ಷ ಹೆಚ್.ಆರ್. ಪಕ್ಕಿದಕಲ, ಆರ್.ಟಿ.ಒ ಅಧಿಕಾರಿ ಚರಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ , ವಕೀಲರಾದ ಭಗೀರಥ ಜಿ. ಗುಂಪೋಲಿ ಹಾಗೂ ಭೋಜ ಪೂಜಾರಿ ನಡುವಡ್ಕ , ಅವಿನಾಶ್ ಕುರ್ತೋಡಿ, ಗಿರೀಶ್ ಕುಮಾರ್ ಒಡ್ಯಾನೆ, ಗುರುಕಿರಣ್ ಹಾಗೂ ಊರಿನ ಭಕ್ತಿದಿಗಳು ಉಪಸ್ಥಿತರಿದ್ದರು.











