ಉಜಿರೆ: ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸರಕಾರದ ಸಂಜೀವಿನಿಯ ಅಕ್ಕ ಕೆಫೆ ಉಜಿರೆ ಇಲ್ಲಿ ಭೇಟಿ ನೀಡಿ ಊಟ ಮಾಡಿ ಗುಣ ಮಟ್ಟದ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಫೆ ಮಾಲಕಿ ಶೀಲಾ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಉಜಿರೆ: ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸರಕಾರದ ಸಂಜೀವಿನಿಯ ಅಕ್ಕ ಕೆಫೆ ಉಜಿರೆ ಇಲ್ಲಿ ಭೇಟಿ ನೀಡಿ ಊಟ ಮಾಡಿ ಗುಣ ಮಟ್ಟದ ಊಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಫೆ ಮಾಲಕಿ ಶೀಲಾ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.
